ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಯೋಗಿ ಕಾಲ! ಮಥುರಾದ ಗೋಡೆಗಳಲ್ಲಿ ರಾರಾಜಿಸುತ್ತಿದೆ ಕೇಸರಿ..!

|
Google Oneindia Kannada News

ಮಥುರಾ, ಫೆಬ್ರವರಿ 23: ಹೋಳಿ ಹಬ್ಬಕ್ಕೂ ಮುನ್ನ ಉತ್ತರ ಭಾರತದ ಕೆಲವೆಡೆ ಆಚರಣೆಗೊಳ್ಳುವ ಲತ್ಮಾರ್ ಹೋಳಿಗೆ ಎಲ್ಲೆಡೆ ಭರದ ಸಿದ್ಧತೆ ನಡೆಯುತ್ತಿದೆ. ಉತ್ತರ ಪ್ರದೇಶದ ಮಥುರಾದಲ್ಲಿ ಸಂಭ್ರಮದಿಂದ ಆಚರಣೆಗೊಳ್ಳುವ ಈ ಹಬ್ಬಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಲಿದ್ದು, ತನ್ನಿಮಿತ್ತ ಇಲ್ಲಿನ ಗೋಡೆಗಳಿಗೆ ಕೇಸರಿ ಬಣ್ಣ ಬಳಿಯಲಾಗುತ್ತಿದೆ!

ಲಕ್ನೋ ಮಸೀದಿಗೆ ಕೇಸರಿ ಬಣ್ಣ: ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಿಪಕ್ಷ ಕಿಡಿಲಕ್ನೋ ಮಸೀದಿಗೆ ಕೇಸರಿ ಬಣ್ಣ: ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಿಪಕ್ಷ ಕಿಡಿ

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದಾಗಿಂದ ಎಲ್ಲೆಲ್ಲೂ ಕೇಸರಿ ಬಣ್ಣ ರಾರಾಜಿಸುತ್ತಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದುತ್ವವನ್ನು ಎಲ್ಲರ ಮೇಲೂ ಒತ್ತಾಯ ಪೂರ್ವಕವಾಗಿ ಹೇರಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇತ್ತೀಚೆಗಷ್ಟೆ ಲಕ್ನೋದ ಮಸೀದಿಯ ಹೊರಾಂಗಣ ಗೋಡೆಗಳಿಗೂ ಕೇಸರಿ ಬಣ್ಣ ಬಳಿಯಲಾಗಿತ್ತು.

Mathura walls painted saffron ahead of CM Adityanath's visit

ಇದೀಗ ಮಥುರಾದ ಗೋಡೆಗಳಿಗೂ ಕೇಸರಿ ಬಣ್ಣ ಬಳಿಯಲಾಗುತ್ತಿರುವುದು ಮತ್ತೆ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಬಣ್ಣ ಬಳಿಯುವಂತೆ ಯೋಗಿ ಆದಿತ್ಯನಾಥ್ ಯಾರಿಗೂ ಸೂಚಿಸಿಲ್ಲ. ಆಯಾ ನಗರ ಪಂಚಾಯಿತಿಗಳೇ ಈ ನಿರ್ಧಾರ ತೆಗೆದುಕೊಂದಿವೆ ಎಂಬುದು ಆದಿತ್ಯನಾಥ್ ಆಪ್ತವಲಯದ ಸ್ಪಷ್ಟನೆ.

English summary
The buildings and walls of Mathura are getting a touch of saffron ahead of Chief Minister Yogi Adityanath's visit to the city to participate in the Lathmar Holi. From cleanliness to giving the city a saffron hue, the Nagar Panchayat has not left a stone unturned to welcome the Chief Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X