ಕೋಲ್ಕತ್ತಾ: ಫ್ಲೈ ಓವರ್ ಕುಸಿತ, ವಿಡಿಯೋ ಕ್ಲಿಪ್ಪಿಂಗ್
ಕೋಲ್ಕತ್ತಾ, ಮಾರ್ಚ್ 31: ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯೊಂದು ಗುರುವಾರ ಮಧ್ಯಾಹ್ನ ಕುಸಿತ ಪರಿಣಾಮ 14 ಜನ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವಶೇಷಗಳ ಅಡಿಯಲ್ಲಿ 150ಕ್ಕೂ ಮಂದಿ ಸಿಲುಕಿರುವ ಸಾಧ್ಯತೆ ಕಂಡು ಬಂದಿದೆ.
ಗಣೇಶ್
ಟಾಕೀಸ್
ಬಳಿ
ಇರುವ
ವಿವೇಕಾನಂದ
ಫ್ಲೈ
ಓವರ್
ದಿಢೀರ್
ಆಗಿ
ಕುಸಿದಿದೆ.
ಸೇತುವೆ
ಕುಸಿತ
ಸಂದರ್ಭದಲ್ಲಿ
ಮಿನಿ
ಬಸ್ಸೊಂದು
ಚಲಿಸುತ್ತಿತ್ತು
ಎಂದು
ಮಾಹಿತಿ
ಸಿಕ್ಕಿದೆ.
[ಮೇಲ್ಸೇತುವೆ
ದುರಂತ:
ತುರ್ತು
ಸೇವೆಗಾಗಿ
ಕರೆ
ಮಾಡಿ]
ದುರಂತ
ಸಂಭವಿಸಿದ
ಕ್ಷಣದ
ವಿಡಿಯೋ
ಕ್ಲಿಪ್ಪಿಂಗ್:
Horrifying moment that flyover came crashing down in #Kolkata today. Truly terrible. pic.twitter.com/yk1ZbnQnkp
— Shiv Aroor (@ShivAroor) March 31, 2016
* ಮಮತಾ ಬ್ಯಾನರ್ಜಿ ಅವರು ಇದೇ ಹಾದಿಯಲ್ಲಿ ಸಾಗಬೇಕಾಗಿತ್ತು ಎಂದು ತೃಣಮೂಲ ಕಾಂಗ್ರೆಸ್ಸಿನ ನಾಯಕ ಡೆರೆಕ್ ಓಬ್ರಿಯಾನ್ ಅವರು ಹೇಳಿದ್ದಾರೆ.
*
ಗಿರೀಶ್
ಪಾರ್ಕಿನ
ಗಣೇಶ್
ಟಾಕೀಸ್
ಬಳಿಯಲ್ಲಿ
ನಡೆದ
ಈ
ದುರಂತದ
ಘಟನಾ
ಸ್ಥಳದಲ್ಲಿ
ರಕ್ಷಣಾ
ಕಾರ್ಯ
ಭರದಿಂದ
ಸಾಗಿದೆ.
Car being pulled out from the debris of the collapsed bridge near Ganesh Talkies in #Kolkata pic.twitter.com/o3Zx4uvXKd
— ANI (@ANI_news) March 31, 2016
* ಚುನಾವಣಾ ಸಮಾವೇಶವನ್ನು ಬದಿಗೊತ್ತಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಥಳಕ್ಕೆ ಧಾವಿಸಿದ್ದಾರೆ.
#Visuals Taxis buried under the debris of the collapsed bridge near Ganesh Talkies in Kolkata pic.twitter.com/rFfDXhecDp
— ANI (@ANI_news) March 31, 2016
* 2 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ ಡಿಆರ್ ಎಫ್) ಗಣೇಶ್ ಟಾಕೀಸ್ ನತ್ತ ಬಂದಿದ್ದು, ಹೆಚ್ಚಿನ ಪಡೆ ಬಳಕೆ ಸಾಧ್ಯತೆಯಿದೆ.
#Visuals of the collapsed under-construction bridge near Ganesh Talkies in #Kolkata pic.twitter.com/XL7JiRZ1cw
— ANI (@ANI_news) March 31, 2016
*
ಉತ್ತರ
ಕೋಲ್ಕತ್ತಾದಲ್ಲಿ
ನಡೆಯುತ್ತಿರುವ
ರಕ್ಷಣಾ
ಕಾರ್ಯಕ್ಕೆ
ಕೇಂದ್ರ
ಸರ್ಕಾರದಿಂದ
ಹೆಚ್ಚಿನ
ನೆರವು
ಕೂಡಲೇ
ಒದಗಿಸಲಾಗುವುದು
ಎಂದು
ಗೃಹ
ಸಚಿವ
ರಾಜನಾಥ್
ಸಿಂಗ್
ಹೇಳಿದ್ದಾರೆ.
Monumental tragedy. Rescue ops on.Many feared dead. Chief Sec/Home Sec at site. CM headed back to Kol immediately.This is the update I have
— Derek O'Brien (@quizderek) March 31, 2016
*
2009ರಿಂದ
ನಿರ್ಮಾಣ
ಹಂತದಲ್ಲೇ
ಇರುವ
ಆಗಾಗ
ದುರಸ್ತಿ
ನಡೆಯುವ
ಈ
ಮೇಲ್ಸೇತುವೆ
ಹಲವಾರು
ಬಾರಿ
ಈ
ರೀತಿ
ಅಪಘಾತದ
ಆಘಾತವನ್ನು
ತಂದೊಡ್ಡಿದೆ.
ಈ
ದುರ್ಘಟನೆ
ಬಗ್ಗೆ
ವಿಡಿಯೋದಲ್ಲಿ
ಸುದ್ದಿ
ಕೇಳಿಸಿಕೊಳ್ಳಲು
ಕ್ಲಿಕ್
ಮಾಡಿ