ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉತ್ತರಪ್ರದೇಶದಲ್ಲಿ ಹಳಿ ತಪ್ಪಿದ ಎಕ್ಸ್ ಪ್ರೆಸ್ ರೈಲು, 60 ಜನರಿಗೆ ಗಾಯ
ಲಕ್ನೋ, ಆಗಸ್ಟ್ 23: ಉತ್ತರಪ್ರದೇಶದಲ್ಲಿ ಮತ್ತೊಂದು ರೈಲು ದುರಂತ ಸಂಭವಿಸಿದೆ. ಅಜಂಗಢದಿಂದ ದೆಹಲಿಗೆ ತೆರಳುತ್ತಿದ್ದ ಕೈಫಿಯತ್ ಎಕ್ಸ್ ಪ್ರೆಸ್ ರೈಲು ದುರಂತಕ್ಕೀಡಾಗಿದೆ.
ಬುಧವಾರ
ಮುಂಜಾನೆ
2.40ರ
ಸುಮಾರಿಗೆ
ಔರಾಲಿಯಾ
ಬಳಿ
ಸಂಭವಿಸಿದ
ಈ
ಅಪಘಾತದಲ್ಲಿ
ಕೈಫಿಯತ್
ಎಕ್ಸ್
ಪ್ರೆಸ್
ನ
10
ಬೋಗಿಗಳು
ಹಳಿ
ತಪ್ಪಿವೆ.
ಕೈಫಿಯತ್ ಎಕ್ಸ್ ಪ್ರೆಸ್ ರೈಲಿನ ಬೋಗಿಗಳು ಹಳಿ ತಪ್ಪಿದ್ದರಿಂದ 60ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
Helpline
numbers:
FD:
05278-222603,
SHG:
9794839010,
LKO:9794830975,
KO:0522-2237677
ಇತ್ತೀಚೆಗೆ ಕಳಿಂಗ- ಉತ್ಕಲ್ ಎಕ್ಸ್ ಪ್ರೆಸ್ ಹಳಿ ತಪ್ಪಿ 22 ಜನರ ಸಾವಿಗೆ ಕಾರಣವಾಗಿತ್ತು. ಇದಾದ ಕೆಲ ದಿನಗಳ ಬಳಿಕ ಈ ಅಪಘಾತ ಸಂಭವಿಸಿದೆ. ಗಾಯಗೊಂಡವರನ್ನು ಅಚ್ಚಾಲ್ಡಾ ನಾಗರಿಕ ಆಸ್ಪತ್ರೆಗೆ ಸೇರಿಸಲಾಗಿದೆ.
ಎಕ್ಸ್ ಪ್ರೆಸ್ ರೈಲಿನ ಇಂಜಿನ್ ಭಾಗ ಸೇರಿದಂತೆ ಬೋಗಿಗಳು ಹಳಿ ತಪ್ಪಿದ್ದು, ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದೆ.
Comments
English summary
The Kaifiyat Express has derailed near Auraiya in Uttar Pradesh. Ten coaches of the train derailed following which over 60 were injured.