ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಶ್ಮೀರ ಕಣಿವೆಗುರುಳಿದ ಮಿನಿ ಬಸ್: 6 ಜನ ದುರ್ಮರಣ
ಉಧಾಂಪುರ, ಜನವರಿ 06: ಜಮ್ಮು ಕಾಶ್ಮೀರದ ಉಧಾಂಪುರ ಜಿಲ್ಲೆಯ ಕಾವ್ ಗ್ರಾಮದ ಉಧಾಂಪುರ-ರಾಂನಗರ ರಸ್ತೆಯಲ್ಲಿ ಮಿನಿ ಬಸ್ ವೊಂದು ಕಣಿವೆಗೆ ಉರುಳಿದ ಪರಿಣಾಮ 6 ಜನ ದುರ್ಮರಣಕ್ಕೀಡಾಗಿದ್ದಾರೆ.
ಘಟನೆಯಲ್ಲಿ 15 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಉಧಾಂಪುರ-ರಾಂನಗರ ರಸ್ತೆಯಲ್ಲಿ ಚಲಿಸುತ್ತಿದ್ದ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಈ ಘಟನೆ ನಡೆದಿದೆ.
13 ಜೀವಗಳನ್ನು ಬಲಿತೆಗೆದುಕೊಂಡ ರಾಜಸ್ಥಾನದ ರಸ್ತೆ ಅಪಘಾತ
ಕಣಿವೆಗೆ ಬಿದ್ದಿರುವ ಹಲವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದ್ದು, ಮೃತರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Comments
English summary
J&K: 6 killed, 15 injured after a mini bus rolled down a gorge on Udhampur-Ramnagar Road near Kaua Village, rescue operation underway
Story first published: Saturday, January 6, 2018, 16:43 [IST]