ಕಾಶ್ಮೀರದಲ್ಲಿ ಉಗ್ರರಿಂದ ಐವರು ಪೊಲೀಸ್ ಕುಟುಂಬಸ್ಥರ ಅಪಹರಣ
ಶೋಪಿಯಾನ್, ಆಗಸ್ಟ್ 31: ಪೊಲೀರ ಮೇಲೆ ಉಗ್ರರ ಆಕ್ರಮಣ ಪ್ರಕರಣಗಳು ಜಮ್ಮು-ಕಾಶ್ಮೀರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಐವರು ಪೊಲೀಸ್ ಕುಟುಂಬಸ್ಥರನ್ನು ಅಪಹರಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ರಾಷ್ಟ್ರೀಯ ತನಿಖಾ ದಳ(ಎನ್ ಐಎ)ದ ಅಧಿಕಾರಿಗಳು ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಸಯ್ಯದ್ ಸಲಾಲುದ್ದಿನ್ ನ ಮಗ ಶಕೀಲ್ ನನ್ನು ಬಂಧಿಸಿದ ನಂತರ ಈ ಘಟನೆ ನಡೆದಿದೆ.
ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥನ ಮಗನನ್ನು ಬಂಧಿಸಿದ ಎನ್ ಐಎ
ಶೋಪಿಯಾನ್,
ಕುಲ್ಗಾಂ,
ಅನಂತನಾಗ್,
ಅವಂತಿಪೊರ
ಎಂಬಲ್ಲಿಂದ
ಪೊಲೀಸ್
ಕುಟುಂಬಸ್ಥರನ್ನೇ
ಆಯ್ದು
ಅಪಹರಿಸಲಾಗಿದೆ.
ಶಕೀಲ್
ನ
ಬಂಧನದ
ಪ್ರತೀಕಾರ
ತೀರಿಸಿಕೊಳ್ಳುವ
ಸಲುವಾಗಿ
ಭಯೋತ್ಪಾದಕರು
ಈ
ಕೃತ್ಯ
ಎಸಗಿರಬಹುದು
ಎಂದು
ಅಂದಾಜಿಸಲಾಗಿದೆ.
ಶೋಪಿಯಾನ್ ನಲ್ಲಿ ಉಗ್ರಗಾಮಿಗಳ ದಾಳಿ, ಹುತಾತ್ಮರಾದ ನಾಲ್ವರು ಪೊಲೀಸರು
ಭದ್ರತೆಯ
ದೃಷ್ಟಿಯಿಂದ
ಕಾಶ್ಮೀರದ
ಕೆಲವು
ಭಾಗಗಳಲ್ಲಿ
ನಿಷೇಧಾಜ್ಞೆ
ಹೇರಲಾಗಿದೆ.
ಆ.29
ರಂದು
ಇಲ್ಲಿನ
ಶೋಪಿಯಾನ್
ನಲ್ಲಿ
ನಡೆದ
ಉಗ್ರದಾಳಿಯಲ್ಲಿ
ಕನಿಷ್ಠ
ನಾಲ್ವರು
ಪೊಲೀಸರು
ಹುತಾತ್ಮರಾಗಿದ್ದರು.