ಹಿಮಾಚಲಪ್ರದೇಶ ದುರಂತ: ಭೂ ಕುಸಿತದಿಂದ ಹಲವಾರು ಮಂದಿ ಸಾವು
ಶಿಮ್ಲಾ, ಆಗಸ್ಟ್ 13: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಕೊಟ್ರೂಪಿ ವ್ಯಾಪ್ತಿಯಲ್ಲಿ ಭೂಕುಸಿತದಿಂದಾಗಿ ದುರಂತ ಸಂಭವಿಸಿದ್ದು, ಅನೇಕ ಮಂದಿ ಸಾವನ್ನಪ್ಪಿದ್ದಾರೆ. ಭೂ ಕುಸಿತದಿಂದ ಏಳು ಮಂದಿ ಸಾವನ್ನಪ್ಪಿದ್ದರೆ ಎಂದು ಆರಂಭಿಕ ಅಧಿಕೃತ ವರದಿ ಬಂದಿದೆ.
ಆದರೆ, ಎರಡು ಬಸ್ ಗಳು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಸುಮಾರು 50 ಜನರು ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಶನಿವಾರ ತಡರಾತ್ರಿಯಿಂದಲೇ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಸೇನೆ ಹಾಗೂ ಎನ್ ಡಿಆರ್ ಎಫ್ ನ ನೆರವನ್ನು ಜಿಲ್ಲಾಡಳಿತ ಕೋರಿದೆ
ಒಂದು ಬಸ್ ಮನಾಲಿಯಿಂದ ಚಂಬಾಗೆ ತೆರಳುತ್ತಿದ್ದು, ಇನ್ನೊಂದು ಮನಾಲಿಯಿಂದ ಜಮ್ಮುವಿನ ಕಾಟ್ರಾಗೆ ತೆರಳುತ್ತಿತ್ತು.
My condolences to the families who lost their loved ones in Mandi.Request Himachal govt. & local Congress units to provide all possible help
— Office of RG (@OfficeOfRG) August 13, 2017
ಈ
ದುರ್ಘಟನೆಯಲ್ಲಿ
ಸುಮಾರು
50
ಮಂದಿ
ಮೃತಪಟ್ಟಿರುವ
ಸಾಧ್ಯತೆ
ಇದೆ
ಎಂದು
ಹಿಮಾಚಲ
ಪ್ರದೇಶದ
ಸಾರಿಗೆ
ಸಚಿವ
ಜಿ.ಎಸ್.ಬಾಲಿ
ತಿಳಿಸಿದ್ದಾರೆ.
#mandi Land slide : one whole bus went missing. Feeling really sad. God have mercy atleast in the DevBhumi
— Gunjan Dogra 🍎 🇮🇳 (@social_Gunjan) August 13, 2017
#himachal #HimachalPradesh pic.twitter.com/6fyp3d5wQF
ಈ
ಭೂಕುಸಿತದಿಂದಾಗಿ
ಮಂಡಿ-ಪಠಾಣ್
ಕೋಟ್
ರಾಷ್ಟ್ರೀಯ
ಹೆದ್ದಾರಿ
154
(ಕೊಟ್ರುಪಿ
ಗ್ರಾಮ,
ಮಂಡಿಜಿಲ್ಲೆ
ಬಳಿ)
ಸಂಪೂರ್ಣ
ಹಾಳಾಗಿದೆ.
#mandi Land slide : one whole bus went missing. Feeling really sad. God have mercy atleast in the DevBhumi
— Gunjan Dogra 🍎 🇮🇳 (@social_Gunjan) August 13, 2017
#himachal #HimachalPradesh pic.twitter.com/6fyp3d5wQF
ಇದಲ್ಲದೆ ಮಂಡಿಯಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 21 ಬಂದ್ ಮಾಡಲಾಗಿದೆ.