ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಿಮಾಚಲಪ್ರದೇಶದಲ್ಲಿ ಭೀಕರ ಅಪಘಾತ: 8 ಮಂದಿ ಸಾವು
ಬಿಲಾಸ್ಪುರ, ಮಾರ್ಚ್ 02: ಹಿಮಾಚಲಪ್ರದೇಶದ ಬಿಲಾಸ್ಪುರ ಜಿಲ್ಲೆಯ ಸ್ವರಘಾಟ್ ಎಂಬಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರೊಂದು ರಸ್ತೆಯಲ್ಲಿಪಲ್ಟಿಯಾದ ಪರಿಣಾಮ 8 ಜನ ಮೃತಪಟ್ಟಿದ್ದಾರೆ.
ಬಿಹಾರ: ಕಾರು ಚಾಲಕನ ಬೇಜವಾಬ್ದಾರಿಗೆ 9 ಮಕ್ಕಳ ದುರಂತ ಅಂತ್ಯ!
ಘಟನೆಯಲ್ಲಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 21 ರಲ್ಲಿ ವೇಗವಾಗಿ ಬರುತ್ತದ್ದ ಕಾರು ಸ್ಕಿಡ್ ಆದ ಪರಿಣಾಮ ಈ ಘಟನೆ ಸಂಭವಿಸಿದೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತರ ಗುರುತು ಪತ್ತೆಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಕಳೆದ ವಾರ(ಫೆ.24) ಬಿಹಾರದ ಮುಜಾಫರ್ ನಗರದಲ್ಲಿ ವ್ಯಕ್ತಿಯೊಬ್ಬ ರಸ್ತೆ ದಾಟುತ್ತಿದ್ದ ಮಕ್ಕಳ ಮೇಲೆ ಕಾರು ಹರಿಸಿದ ಪರಿಣಾಮ ಸ್ಥಳದಲ್ಲೇ 9 ಮಕ್ಕಳು ಮೃತರಾದ ದುರ್ಘಟನೆಯನ್ನು ಇಲ್ಲಿ ಸ್ಮರಿಸಬಹುದು.
ಮೈಸೂರು ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರಿಚಯ
Comments
English summary
At least eight people were killed after a car skidded from NH 21 and fell off a cliff at Swarghat in Bilaspur district. One person also suffered injuries in the accident.