'ಗುಜರಾತ್ ಅಂದರೆ ಗಾಂಧಿ, ವಲ್ಲಭ ಭಾಯ್ ಪಟೇಲ್ ಹಾಗೂ ವ್ಯಾಪಾರ'
ಗಾಂಧಿನಗರ, ಜನವರಿ 10: ಗುಜರಾತ್ ಅಂದರೆ ಗಾಂಧಿ, ವಲ್ಲಭ ಭಾಯ್ ಪಟೇಲ್ ಹುಟ್ಟಿದ ನಾಡು, ವ್ಯವಹಾರ-ವ್ಯಾಪಾರಗಳ ಭೂಮಿ ಎಂದು ಪ್ರಧಾನಿ ನರೇಂದ್ರ ಮೋದಿ ವೈಬ್ರಂಟ್ ಗುಜರಾತ್ ಸಮಾವೇಶದಲ್ಲಿ ಹೇಳಿದ ಮಾತುಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಈ ಸಮಾವೇಶದಲ್ಲಿ ಮೋದಿ ಅವರಾಡಿದ ಮಾತುಗಳ ಮುಖ್ಯಾಂಶಗಳು ಇಲ್ಲಿವೆ.
*
2003ರ
ನಂತರ
ನಡೆಯುತ್ತಿರುವ
ಅತ್ಯಂತ
ಯಶಸ್ವಿ
ಸಮಾವೇಶ
ಇದು
*
ಭಾರತವು
ಆಟೋ
ಕೈಗಾರಿಕೆಯ
ಮಾರಾಟ
ಹಾಗೂ
ಉತ್ಪಾದನೆ
ದೃಷ್ಟಿಯಿಂದಲೂ
ಪ್ರಮುಖ
ಮಾರುಕಟ್ಟೆ
*
ಬಂಡವಾಳ
ವಾಪಸಾತಿ
ರಿಟರ್ನ್
ಆನ್
ಇನ್ವೆಸ್ಟ್
ಮೆಂಟ್
ನಲ್ಲಿ
ಭಾರತ
ಎತ್ತರದ
ಸ್ಥಾನದಲ್ಲಿದೆ
*
ಸಮಾವೇಶದ
ಆರಂಭದಿಂದಲೂ
ಭಾಗವಹಿಸುತ್ತಿರುವ
ಜಪಾನ್
ಹಾಗೂ
ಕೆನಡಾ
ದೇಶಗಳನ್ನು
ವಿಶೇಷವಾಗಿ
ಉಲ್ಲೇಖಿಸಬೇಕು
*
ಗುಜರಾತ್-ಮಹಾತ್ಮ
ಗಾಂಧಿ
ಹಾಗೂ
ಸರ್ದಾರ್
ವಲ್ಲಭ
ಭಾಯ್
ಪಟೇಲ್
ಹುಟ್ಟಿದ
ನಾಡು.
ಜತೆಗೆ
ವ್ಯವಹಾರ-ವ್ಯಾಪಾರಗಳ
ನಾಡು
*
ಭಾರತವು
ಆರ್
ಅಂಡ್
ಡಿಗೆ
ಉತ್ತಮ
ದೇಶ.
ಜಗತ್ತಿನಲ್ಲೇ
ಎರಡನೇ
ಅತಿ
ಹೆಚ್ಚು
ಸಂಖ್ಯೆಯ
ಎಂಜಿನಿಯರ್
ಗಳು,
ವಿಜ್ಞಾನಿಗಳು
ಇರುವ
ದೇಶ
ಭಾರತ
*
2014-15ರಲ್ಲಿ
ಜಾಗತಿಕ
ಆರ್ಥಿಕತೆಗೆ
ಭಾರತ
ಶೇ
12.4ರಷ್ಟು
ಕೊಡುಗೆ
ನೀಡಿದೆ.
*
ವಿದೇಶಿ
ಬಂಡವಾಳ
ಅತಿ
ಹೆಚ್ಚು
ಹರಿದುಬರುತ್ತಿರುವ
ಹತ್ತು
ದೇಶಗಳಲ್ಲಿ
ಭಾರತವೂ
ಒಂದು
*
2015-16ರಲ್ಲಿ
ಉತ್ಪಾದನಾ
ವಲಯ
ಶೇ
9ರಷ್ಟು
ಅಭಿವೃದ್ಧಿ
ಕಂಡಿದೆ.
ಉತ್ಪಾದನಾ
ವಲಯದಲ್ಲಿ
ನಾವೀಗ
ಜಗತ್ತಿನಲ್ಲೇ
ಆರನೇ
ಸ್ಥಾನದಲ್ಲಿದ್ದೇವೆ.
*
ಪ್ರತಿಯೊಬ್ಬರ
ಜೀವನ
ಮಟ್ಟ
ಸುಧಾರಿಸುತ್ತದೆ.
ಪ್ರತಿ
ಭಾರತೀಯರಿಗೂ
ಸ್ವಂತ
ಸೂರು
ದೊರೆಯುತ್ತದೆ.
ಎಲ್ಲರಿಗೂ
ಶುದ್ಧ
ನೀರು
ಹಾಗೂ
ದಿನದ
ಇಪ್ಪತ್ನಾಲ್ಕು
ಗಂಟೆಯೂ
ವಿದ್ಯುತ್,
ವಿಶಾಲವಾದ
ರಸ್ತೆಗಳು,
ವೇಗದ
ರೈಲು
ದೊರೆಯುತ್ತದೆ.