ಭಗತ್ ಸಿಂಗ್ ಅವರ ಮೊಮ್ಮಗ ಅಭಿತೇಜ್ ದುರಂತ ಸಾವು
ಶಿಮ್ಲಾ, ಮೇ 29: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಮೊಮ್ಮಗ ಅಭಿತೇಜ್ ಸಿಂಗ್ ಸಂಧು ಅವರು ದುರಂತ ಅಂತ್ಯ ಕಂಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಭಾನುವಾರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಹಿಮಾಚಲ
ಪ್ರದೇಶದ
ರಾಮಪುರ
ಬುಶಹರ್
ಪ್ರದೇಶದಲ್ಲಿ
ನಡೆದ
ರಸ್ತೆ
ಅಪಘಾತದಲ್ಲಿ
ಗಂಭೀರ
ಗಾಯಗೊಂಡಿದ್ದ
22
ವರ್ಷ
ವಯಸ್ಸಿನ
ಅಭಿತೇಜ್
ಅವರು
ಅಸುನೀಗಿದ್ದಾರೆ.
ಅಭಿಜಿತ್
ಅವರು
ಮೋಟಾರು
ಬೈಕಿನಲ್ಲಿ
ಚಲಿಸುವಾಗ
ಅಪಘಾತ
ಸಂಭವಿಸಿದೆ.
ಅಭಿತೇಜ್
ಅವರು
ಪಂಜಾಬಿನಲ್ಲಿ
ಪೀಪಲ್ಸ್
ಪಾರ್ಟಿಯ
ಯುವ
ನೇತಾರರಾಗಿದ್ದು,
ರಾಜಕೀಯ
ರಂಗ
ಪ್ರವೇಶಿಸಿ,
ಜಾತಿ
ಹಾಗೂ
ಮತ
ಧರ್ಮಗಳನ್ನು
ತೊಡೆದು
ಹಾಕಲು
ಯೋಜನೆ
ಹಾಕಿಕೊಂಡಿದ್ದರು.
ದೇಶಪ್ರೇಮವೊಂದೇ
ಎಲ್ಲರ
ಐಕ್ಯ
ಮಂತ್ರವಾಗಬೇಕು
ಎಂದು
ಸದಾಕಾಲ
ಯುವ
ಜನತೆಯನ್ನು
ಎಚ್ಚರಿಸುತ್ತಿದ್ದರು.
May his soul rest in peace. Heartfelt condolences to his family members https://t.co/SNuNBTB4Sl
— Arvind Kejriwal (@ArvindKejriwal) May 29, 2016
ಭಗತ್
ಸಿಂಗ್
ಅವರ
ಸೋದರ
ಸಂಬಂಧಿ
ಅಭಯ್
ಸಿಂಗ್
ಅವರ
ಕಿರಿಯ
ಪುತ್ರ
ಅಭಿತೇಜ್
ಅವರ
ಸಾವಿಗೆ
ಅನೇಕ
ಗಣ್ಯರು
ಕಂಬನಿ
ಮಿಡಿದಿದ್ದಾರೆ.
Grand nephew of Bhagat Singh, Abhitej Singh Sandhu dies in a road accident in Rampur Bushahr area near Shimla (Himachal Pradesh)
— ANI (@ANI_news) May 29, 2016
ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಜೇತ್ ಅವರ ಅಂತ್ಯಕ್ರಿಯೆಯನ್ನು ಪಂಜಾಬ್ ಸರ್ಕಾರ ವಹಿಸಿಕೊಳ್ಳಬೇಕು ಎಂದು ಅಭಿಮಾನಿಗಳು ಕೇಳಿಕೊಂಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಂತಾಪ ಸೂಚಿಸಿದ್ದಾರೆ.