ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಮಂದಿರ ನಿರ್ಮಾಣ ನಮ್ಮ ಆಸೆಯಲ್ಲ, ಸಂಕಲ್ಪ: ಭಾಗವತ್

|
Google Oneindia Kannada News

ಛತ್ತರ್ಪುರ್, ಮಾರ್ಚ್ 22: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದು ನಮ್ಮ ಆಸೆ ಮಾತ್ರವಲ್ಲ, ನಮ್ಮ ಸಂಕಲ್ಪ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್ ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮಧ್ಯಪ್ರದೇಶದ ಛತ್ತರ್ಪುರದಲ್ಲಿ ಮಾ.21 ರಂದು ಮಹಾರಾಜ ಛತ್ರಸಾಲ್ ರ 52 ಅಡಿ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

"ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಮಸೀದಿ ಇದ್ದಿದ್ದೇ ಸುಳ್ಳು!"

ರಾಮಮಂದಿರದ ನಿರ್ಮಾಣವಾಗಬೇಕು ಎಂದು ಬಯಸುವವರು ಶ್ರೀರಾಮನ ಆದರ್ಶಗಳನ್ನು ಪಾಲಿಸಬೇಕು ಎಂದು ಅವರು ಕರೆನೀಡಿದರು.

Construction of Ram temple is our resolve: Mohan Bhagwat

ಮಹಾರಾಜ ಛತ್ರಸಾಲ್(4 ಮೇ 1649 - 20 ಡಿಸೆಂಬರ್ 1731) ಮಧ್ಯಕಾಲೀನ ದೊರೆ. ಛತ್ರಪತಿ ಶಿವಾಜಿ ಅವರ ಆದರ್ಶಗಳನ್ನು ಪಾಲಿಸುತ್ತ, ಮೊಘಲರ ವಿರುದ್ಧ ಹೋರಾಡಿದ ಮಹಾನ್ ನಾಯಕ ಎಂಬ ಖ್ಯಾತಿಗಳಿಸಿದ ಛತ್ರಸಾಲ್ ಅವರು ಭಾರತಕ್ಕೆ ನೀದಿದ ಕೊಡುಗೆಯನ್ನು ಈ ಸಮಯದಲ್ಲಿ ಭಾಗವತ್ ನೆನಪಿಸಿಕೊಂಡರು.

ಮೊಘಲ್ ದೊತರೆಮ ಕ್ರೂರ ನಾಯಕ ಔರಂಗ್ ಜೇಬ್ ವಿರುದ್ಧ ಧೈರ್ಯವಾಗಿ ಹೋರಾಡಿದ ಕೀರ್ತಿಯೂ ಛತ್ರಸಾಲ್ ಗೆ ಸಲ್ಲುತ್ತದೆ.

English summary
Rashtriya Swayamsevak Sangh(RSS) chief Mohan Bhagwat has said the construction of Ram temple in Ayodhya is their resolve. Bhagwat suggested to the people that those who wanted to build the Ram temple would need to follow in the footsteps of Lord Ram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X