ಸಿಎಂ, ಡಿಸಿಎಂ ಕ್ಷೇತ್ರಗಳಲ್ಲೇ ಬಿಜೆಪಿಗೆ ಸೋಲು : ಸಿದ್ದು ವ್ಯಂಗ್ಯ
ಬೆಂಗಳೂರು, ಮಾರ್ಚ್ 15: ಉತ್ತರ ಪ್ರದೇಶ ಉಪ ಚುನಾವಣೆಯಲ್ಲಿ ಬಿಜೆಪಿ ಭಾರಿ ಮುಖಭಂಗ ಅನುಭವಿಸಿದ್ದು, ಕಾಂಗ್ರೆಸ್ ಸಂಭ್ರಮಕ್ಕೆ ನಾಂದಿ ಹಾಡಿದೆ.
ಉತ್ತರ ಪ್ರದೇಶ ಉಪ ಚುನಾವಣೆಯ ಫಲಿತಾಂಶ ಕುರಿತಂತೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ವ್ಯಂಗ್ಯವಾಡಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಅವರ ಸ್ವಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಕಂಡಿರುವುದನ್ನು ಮುಖ್ಯವಾಗಿ ಉಲ್ಲೇಖಿಸಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಲೋಕಸಭೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ.
BJP has suffered humiliating loss in the Lok Sabha seats held by the CM & DyCM of UP. Congratulations to SP & BSP for this historic victory. Unity among the non-BJP parties has played a key role.
— Siddaramaiah (@siddaramaiah) March 14, 2018
Perhaps Yogi Adityanath should spend less time lecturing Karnataka on development.
ಸಿಎಂ
ಹಾಗೂ
ಡಿಸಿಎಂ
ಕ್ಷೇತ್ರಗಳಲ್ಲೇ
ಕಳೆದುಕೊಂಡಿದ್ದಾರೆ.
ಐತಿಹಾಸಿಕ
ಜಯ
ದಾಖಲಿಸಿದ
ಎಸ್
ಪಿ
ಹಾಗೂ
ಬಿಎಸ್
ಪಿಗೆ
ಶುಭಹಾರೈಕೆಗಳು
ಎಂದಿದ್ದಾರೆ.
ಬಿಜೆಪಿಯೇತರ
ಪಕ್ಷಗಳ
ಒಗ್ಗಟ್ಟು
ಇಲ್ಲಿ
ಮುಖ್ಯ
ಎಂದು
ಟ್ವೀಟ್
ಮಾಡಿದ್ದಾರೆ.
ಪ್ರತಿಷ್ಠೆಯ
ಕಣದಲ್ಲಿಯೇ
ಬಿಜೆಪಿ
ಸೋತು
ಸುಣ್ಣವಾಗಿರುವುದರಿಂದ
ಆಡಿಕೊಂಡು
ನಗುವವರ
ಮುಂದೆ
ಆದಿತ್ಯನಾಥ್
ಅವರು
ಎಡವಿ
ಬಿದ್ದಂತೆ
ಆಗಿದೆ.
Commentators who see a Modi wave in the country or see a Chanakya in the #ShahOfLies may note:
— Siddaramaiah (@siddaramaiah) March 15, 2018
Since 2014 LS results by-elections were held for 16 LS seats. The BJP has won only 2 & has lost 14 of them. Of these BJP had held 6 but lost 4 of them.
Sobering thought!
ಕರ್ನಾಟಕ ಕೂಡ ಉಪ ಚುನಾವಣೆಯನ್ನು ದೇಶವೇ ಕುತೂಹಲದಿಂದ ವೀಕ್ಷಣೆ ಮಾಡುತ್ತಿದೆ. ಈಗ ಸ್ವಕ್ಷೇತ್ರದಲ್ಲೇ ಸೋಲು ಕಂಡಿರುವ ಯೋಗಿ ಆದಿತ್ಯನಾಥ್ ಅವರು ಕರ್ನಾಟಕದಲ್ಲಿ ಭಾಷಣ ಮಾಡಲು ಬಂದು, ಅಭಿವೃದ್ಧಿಯ ಬಗ್ಗೆ ಮಾತನಾಡುವುದನ್ನು ಕಡಿಮೆ ಮಾಡಲಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.