ತಮಿಳುನಾಡು ಬಿಟ್ಟು ಎಲ್ಲಾ ರಾಜ್ಯಗಳಿಂದ ಜಿಎಸ್ ಟಿಗೆ ಬೆಂಬಲ
ನವದೆಹಲಿ, ಜೂನ್ 14: ಎನ್ ಡಿಎ ಸರ್ಕಾರದ ಉದ್ದೇಶಿತ ಸರಕುಗಳು ಮತ್ತು ಸೇವೆಗಳ ತೆರಿಗೆ ಮಸೂದೆಗೆ ತಮಿಳುನಾಡು ಹೊರತುಪಡಿಸಿ ಎಲ್ಲಾ ರಾಜ್ಯಗಳು ಸಮ್ಮತಿ ಸೂಚಿಸಿವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಗಳವಾರ ಹೇಳಿದ್ದಾರೆ.
ದೇಶದಲ್ಲಿ
ಏಕರೂಪ
ತೆರಿಗೆ
ವ್ಯವಸ್ಥೆಯನ್ನು
ಜಾರಿಗೆ
ತರುವ
ಉದ್ದೇಶಿತದಿಂದ
ಜಿಎಸ್
ಟಿ
ಮಸೂದೆ
ಜಾರಿಗೆ
ತರಲು
ಮೋದಿ
ಸರ್ಕಾರ
ಮುಂದಾಗಿದೆ.
ಆದರೆ,
ಮಸೂದೆಗೆ
ಮುಂಬರುವ
ಸಂಸತ್
ಅಧಿವೇಶನದಲ್ಲಿ
ಬೆಂಬಲ
ಸಿಗುವ
ನಿರೀಕ್ಷೆಯಲ್ಲಿರುವ
ಜೇಟ್ಲಿ
ಅವರು
ಮಸೂದೆಗೆ
ಸಂಪೂರ್ಣ
ಬೆಂಬಲ
ಪಡೆಯಲು
ಯಾವುದೇ
ಡೆಡ್
ಲೈನ್
ಹಾಕಿಕೊಂಡಿಲ್ಲ
ಎಂದಿದ್ದಾರೆ.
ಜಿಎಸ್
ಟಿ
ಮಸೂದೆ
ಬಗ್ಗೆ
ಚರ್ಚಿಸಲು
ಕೇಂದ್ರ
ವಿತ್ತ
ಸಚಿವ
ಅರುಣ್
ಜೇಟ್ಲಿ
ಅವರುರು
ಕೋಲ್ಕತಾದಲ್ಲಿ
22
ರಾಜ್ಯಗಳ
ವಿತ್ತ
ಸಚಿವರ
ಜೊತೆ
ಮಾತುಕತೆ
ನಡೆಸಿ
ಮಸೂದೆಗೆ
ಸರ್ವಾನುಮತದ
ಅಂಗೀಕಾರ
ಪಡೆಯುವ
ಭರವಸೆ
ಪಡೆದುಕೊಂಡರು.
'ವಾಸ್ತವವಾಗಿ
ಎಲ್ಲಾ
ರಾಜ್ಯಗಳು
ಜಿಎಸ್ಟಿಯನ್ನು
ಬೆಂಬಲಿಸಿವೆ,
ತಮಿಳುನಾಡು
ಕೆಲವು
ಆಕ್ಷೇಪಗಳನ್ನು
ವ್ಯಕ್ತಪಡಿಸಿದೆ
ಎಂದು
ಜೇಟ್ಲಿ
ಹೇಳಿದರು.
ಸರಕು
ಮತ್ತು
ಸೇವಾ
ತೆರಿಗೆ
ಮಸೂದೆಗೆ
ಲೋಕಸಭೆ
ಈ
ಹಿಂದೆಯೇ
ಅನುಮೋದನೆ
ನೀಡಿದೆ.
ಆದರೆ
ರಾಜ್ಯಸಭೆಯಲ್ಲಿ
ಅನುಮೋದನೆ
ಲಭಿಸದ
ಕಾರಣ
ಅದು
ನನೆಗುದಿಗೆ
ಬಿದ್ದಿದೆ.
ಏಪ್ರಿಲ್
1,
2016
ರಿಂದ
ಜಾರಿಗೊಳಿಸಲು
ಮೋದಿ
ಸರ್ಕಾರ
ಮುಂದಾಗಿತ್ತು.(ಪಿಟಿಐ)