'ಭಾರತ್ ಕೇ ವೀರ್' ಅಭಿಯಾನ ಅಧಿಕೃತ ಗೀತೆ ಲೋಕಾರ್ಪಣೆ
ನವದೆಹಲಿ, ಜನವರಿ 21: ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾಗಲು ಆರಂಭಿಸಿರುವ 'ಭಾರತ್ ಕೇ ವೀರ್' ಅಭಿಯಾನಕ್ಕೆ ಅಧಿಕೃತ ಗೀತೆಯೊಂದು ಸಿಕ್ಕಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ನಟ ಅಕ್ಷಯ್ ಕುಮಾರ್ ಆರು ಲೋಕಾರ್ಪಣೆ ಮಾಡಿದ್ದಾರೆ.
'ಭಾರತ್ ಕೇ ವೀರ್' ಅಭಿಯಾನದ ಗೀತೆ ಕೈಲಾಶ್ ಖೇರ್ ಸಂಗೀತ ಸಂಯೋಜಿಸಿದ್ದಾರೆ. ಕಾರ್ಯಕ್ರಮದಲ್ಲಿ ಒಂದೇ ದಿನದಲ್ಲಿ 12.93 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ.
'ಭಾರತ್
ಕೇ
ವೀರ್'
ಗೀತೆಯನ್ನು
ಡೌನ್ಲೋಡ್
ಮಾಡಿಕೊಂಡಾಗ
ಬರುವ
ಹಣವೂ
ಸೈನಿಕರ
ಕುುಟಂಬದ
ಕ್ಷೇಮಾಭಿವೃದ್ಧಿಗಾಗಿ
ಬಳಸಲಾಗುವುದು.
At the #BharatKeVeer Anthem launch sung by @Kailashkher. While they keep us alive, the least we can do is keep them alive in our hearts. Bharat ke veeron, tumko naman 🙏🏻 pic.twitter.com/zJuzsT02AQ
— Akshay Kumar (@akshaykumar) January 20, 2018
ಈ ಅಭಿಯಾನದಲ್ಲಿ ಸಂಗ್ರಹವಾದ ಹಣವನ್ನು ಹುತಾತ್ಮರ ಕುಟುಂಬಕ್ಕೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಮೀಸಲಿಡಲಾಗುವುದು. ಹುತಾತ್ಮ ಸೈನಿಕರ ಕುಟುಂಬಕ್ಕೆ ಕನಿಷ್ಠ 1 ಕೋಟಿ ರೂ. ನೆರವು ನೀಡುವುದಂತೆ ಮಾಡುವುದೇ ಈ ಅಭಿಯಾನದ ಉದ್ದೇಶವಾಗಿದೆ.
तुम हो तो हर पर्व है, तुम पे हमें गर्व है,
— Rajnath Singh (@rajnathsingh) January 20, 2018
सीमायें जहाँ तक भी हैं, सुरक्षा ही बस धर्म है
भारत के वीरों सैनिकों !
Thank you @KailashKher ji for this beautiful rendition of #BharatKeVeer anthem pic.twitter.com/B5VaOrmCbe
ಗೀತೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಕಿರಣ್ ರಿಜಿಜು, ಹನ್ಸ್ರಾಜ್ ಅಹಿರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಉಪಸ್ಥಿತರಿದ್ದರು.