ಭಾರತದ ವೈಮಾನಿಕ ದಾಳಿ ನಂತರ ಸೇನೆಯಿಂದ 'ಕವನ' ಟ್ವೀಟ್
ನವದೆಹಲಿ, ಫೆಬ್ರವರಿ 26: ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಬಾಲಕೋಟ್, ಮುಜಾಫರಬಾದ್, ಚಕೋತಿಯಲ್ಲಿ ಅಡಗಿದ್ದ ಉಗ್ರರ ನೆಲೆ ಮೇಲೆ ಭಾರತೀಯ ವಾಯುಪಡೆ ಇಂದು ನಡೆಸಿದ ವೈಮಾನಿಕ ದಾಳಿ ಬಗ್ಗೆ ಭಾರತೀಯ ಭೂ ಸೇನಾ ಎಡಿಜಿಪಿ ಪಿಐನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಪ್ರತಿಕ್ರಿಯೆ ಬಂದಿದೆ.
ಜೈಷ್ ಎ ಮೊಹಮ್ಮದ್ ಉಗ್ರರ ಅಡಗುತಾಣಗಳ ಮೇಲೆ ವಾಯು ದಾಳಿ ನಡೆದ ಕೆಲ ಹೊತ್ತಿನ ನಂತರ ಭಾರತೀಯ ಸೇನಾಪಡೆಯ ಸಾರ್ವಜನಿಕ ಸಂಪರ್ಕ ಇಲಾಖೆ(@adgpi) ಯು ದಾಳಿಯನ್ನು ಕವನದ ಮೂಲದ
ಉಗ್ರರ ಮೂರು ನೆಲೆಗಳ ಮೇಲೆ ಕರಾರುವಾಕ್ ದಾಳಿ ನಡೆದಿದ್ದು ಹೇಗೆ?
'ವೈರಿಗಳ ಮುಂದೆ ಕ್ಷಮಶೀಲರಾದ್ದೆವು ನಾವು ಪಾಂಡವರಂತೆ. ನೀವು ಕೌರವರಂತೆ ಬೀಗಿದಿರಿ. ಪಾಂಡವರು ಐವರೇ, ಅವರೇನು ಮಾಡುತ್ತಾರೆ ಎಂದು ಮೇಲಿಂದ ಮೇಲೆ ದಾಳಿ ನಡೆಸಿದಿರಿ. ಅದಕ್ಕೆ ನಾವು ತಕ್ಕ ಪಾಠ ಕಲಿಸಿದ್ದೇವೆ. ವಿಜಯ ಗಳಿಸಲು ಸಾಧ್ಯವಾದವರು ಮಾತ್ರ ಸಂಧಿ ಬಗ್ಗೆ ಯೋಚಿಸಬಹುದು' ಎಂದು ಸೇನಾ ಸಾರ್ವಜನಿಕ ಮಾಹಿತಿ ಇಲಾಖೆಯ ಎಡಿಜಿ ಪಿಐ ಟ್ವೀಟ್ ಮಾಡಿದ್ದಾರೆ. #IndianArmy #Alwaysready ಎಂಬ ಹ್ಯಾಶ್ ಟ್ಯಾಗ್ ಬಳಸಲಾಗಿದೆ.
ಹಿಂದಿ ಭಾಷೆಯ ಈ ಕವನದ ಅನುವಾದ "if you are docile and polite before the enemy, he may consider you as a coward, the way Kauravas treated Pandavas".
'क्षमाशील हो रिपु-समक्ष
— ADG PI - INDIAN ARMY (@adgpi) February 26, 2019
तुम हुए विनीत जितना ही,
दुष्ट कौरवों ने तुमको
कायर समझा उतना ही।
सच पूछो, तो शर में ही
बसती है दीप्ति विनय की,
सन्धि-वचन संपूज्य उसी का जिसमें शक्ति विजय की।'#IndianArmy#AlwaysReady pic.twitter.com/bUV1DmeNkL
ಪುಲ್ವಾಮಾ ಪ್ರತೀಕಾರ LIVE: ನೂರಾರು ಜೈಷ್ ಉಗ್ರರ ಹತ್ಯೆ ಮಾಡಿದ್ದು ಸತ್ಯ
Peace overtures, the poem says, is possible only when you are in a powerful position and capable to win.