ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ ಪ್ರದೇಶದಲ್ಲಿ ದೋಣಿ ದುರಂತ, ಭಾರಿ ಸಾವು-ನೋವು ಶಂಕೆ

By Manjunatha
|
Google Oneindia Kannada News

ಅಮರಾವರಿ, ಮೇ 15: ಆಂಧ್ರ ಪ್ರದೇಶದ ಗೋದಾವರಿ ನದಿಯಲ್ಲಿ ಇಂದು ಸಂಜೆ ವೇಳೆ ಸಂಭವಿಸಿರುವ ದೋಣಿ ದುರಂತದಲ್ಲಿ 30 ಕ್ಕೂ ಹೆಚ್ಚು ಜನ ಸಾವಿಗೀಡಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.

ಗೋದಾವರಿ ನದಿಯಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ದೋಣಿ ತಲೆಕೆಳಗಾದ ಪರಿಣಾಮ ಪ್ರಯಾಣಿಕರು ನೀರ ಪಾಲಾಗಿದ್ದು ಈ ವರೆಗೆ ಕೇವಲ 17 ಜನರನ್ನಷ್ಟೆ ರಕ್ಷಿಸಲಾಗಿದ್ದು ಉಳಿದವರು ಇನ್ನೂ ದೊರೆತಿಲ್ಲ ಹೆಚ್ಚಿನ ಜನರು ದೋಣಿ ಅಡಿ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.

A boat carrying around 40 people capsized in Godavari River

ರಕ್ಷಣಾ ಕಾರ್ಯಕಗಳು ಭರದಿಂದ ಸಾಗಿದ್ದು, ಪ್ರಯಾಣಿಕರ ರಕ್ಷಣೆಗೆ ಸತತ ಪ್ರಯತ್ನ ಮಾಡಲಾಗುತ್ತಿದೆ. ಕೇವಲ ಒಂದು ವಾರದ ಮುಂಚೆಯಷ್ಟೆ ಗೋದಾವರಿ ನದಿಯಲ್ಲಿಯೇ ದೋಣಿ ಮುಗುಚಿ ಕೆಲವರು ಸಾವನ್ನಪ್ಪಿದ್ದರು

English summary
A boat carrying around 40 people capsized in Godavari River. 17 people have been rescued while 23 people are still missing
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X