ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಹಾರ: ಕಾರ್ತಿಕ ಪೂರ್ಣಿಮೆ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ ಮೂವರು ಬಲಿ
ಬೆಗುಸರೈ, ನವೆಂಬರ್ 4: ಕಾರ್ತಿಕ ಪೂರ್ಣಿಮೆಯ ನಿಮಿತ್ತ ಬಿಹಾರದ ಬೆಗುಸರೈ ಜಿಲ್ಲೆಯ ಸಿಮಾರಿಯಾ ಘಾಟ್ನಲ್ಲಿ ನಡೆಯುತ್ತಿದ್ದ್ ಕಾರ್ಯಕ್ರಮವೊಂದರಲ್ಲಿ ಉಂಟಾದ ಕಾಲ್ತುಳಿತಕ್ಕೆ ಮೂವರು ಬಲಿಯಾದ ಘಟನೆ ಇಂದು(ನ.4) ನಡೆದಿದೆ.
ಮಕರ ಸಂಕ್ರಾಂತಿ ಪವಿತ್ರ ಸ್ನಾನ: ಕಾಲ್ತುಳಿತದಲ್ಲಿ ಭಾರೀ ಸಾವು ನೋವು
ಕಾಲ್ತುಳಿತ ಉಂಟಾಗುವುದಕ್ಕೆ ಕಾರಣ ತಿಳಿದುಬಂದಿಲ್ಲ. ಈ ನಡುವೆ, ಬಿಹಾರ ಮುಖ್ಯಮಂಗತ್ರಿ ನಿತೀಶ್ ಕುಮಾರ್ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಕಾರ್ತಿಕ ಮಾಸದ ಹುಣ್ಣಿಮೆ ದಿನವನ್ನು ಭಾರತದಾದ್ಯಂತ ಕಾರ್ತಿಕ ಪೂರ್ಣಿಮಾ ಎಂದು ಅದ್ಧೂರಿಯಾಗಿ ಆಚರಿಸಲಾಗುತ್ತದೆ.
English summary
Three people died and ten others were injured in a stampede on Nov 4th at Simaria Ghat in Bihar's Begusarai district, during Kartik Purnima celebrations.