ತ್ವರಿತ ಅಲರ್ಟ್ ಗಳಿಗಾಗಿ
For Daily Alerts
1984ರಲ್ಲಿ ನಡೆದ ಸಿಖ್ ನರಮೇಧ ಕೇಸ್ ಮತ್ತೆ ತನಿಖೆಗೆ
ನವದೆಹಲಿ, ಜನವರಿ 10: ಮಾಜಿ ಪ್ರಧಾನಿ ಇಂದಿರಾಗಾಂಧಿ ಹತ್ಯೆ ಬಳಿಕ 1984ರಲ್ಲಿ ದೇಶದ ವಿವಿಧೆಡೆ ನಡೆದ ಸಿಖ್ ನರಮೇಧ, ಹಿಂಸಾಚಾರ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದೆ.
1984ರ ಸಿಖ್ ಹತ್ಯಾಕಾಂಡ : ಸಜ್ಜನ್ ಕುಮಾರ್ ಗೆ ನಿರೀಕ್ಷಣಾ ಜಾಮೀನು
ಉತ್ತರ ಪ್ರದೇಶ ಸರಕಾರವು ಕಾನ್ಪುರದಲ್ಲಿ 1984ರಲ್ಲಿ ನಡೆದ ಸಿಖ್-ವಿರೋಧಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡದೆ ಮುಚ್ಚಿ ಹಾಕಲಾಗದ ನೂರಾರು ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮೂರು ಸದಸ್ಯರ ಸಮಿತಿಯನ್ನು ನೇಮಿಸಿ, 186 ಕೇಸುಗಳ ಮರು ತನಿಖೆಗೆ ಆದೇಶಿಸಿದೆ.
ಕಾನ್ಪುರದಲ್ಲಿ 1984 ರಲ್ಲಿ ಸಿಖ್-ವಿರೋಧಿ ಹಿಂಸಾಚಾರದಲ್ಲಿ 127 ಜನರು ಸಾವನ್ನಪ್ಪಿದರು. ಒಟ್ಟು 2800 ಎಫ್ಐರ್ ಗಳನ್ನು ಹಾಕಲಾಗಿತ್ತು. ಆದರೆ ಸಾಕ್ಷ್ಯಾಧಾರಗಳಿಲ್ಲದೆ ಹೆಚ್ಚಿನ ಪ್ರಕರಣಗಳು ಮುಚ್ಚಲ್ಪಟ್ಟವು. ಬಲಿಪಶುಗಳು ಸುಮಾರು 33 ವರ್ಷಗಳ ಕಾಲ ನ್ಯಾಯಕ್ಕಾಗಿ ಅಲೆದಾಡಿದರೂ ನ್ಯಾಯ ಸಿಕ್ಕಿಲ್ಲ.
Comments
sikh riot new delhi sajjan kumar indira gandhi congress ಸಿಖ್ ಹತ್ಯಾಕಾಂಡ ನವದೆಹಲಿ ಸಜ್ಜನ್ ಕುಮಾರ್ ಇಂದಿರಾ ಗಾಂಧಿ ಕಾಂಗ್ರೆಸ್
English summary
1984 anti-Sikh riots case: Supreme Court says it will set up a three-membercommittee, headed by a retired High Court judge, for re-investigation of the 186 cases.