ಇಂಡೋ-ಪಾಕ್ ಯುದ್ಧಕ್ಕೆ 50 ವರ್ಷ, ಯೋಧರಿಗೆ ಮೋದಿ ನಮನ
ನವದೆಹಲಿ, ಆಗಸ್ಟ್. 28: ಅದು 1965. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಕಾಲ. ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದ ನಮ್ಮ ಯೋಧರು ಭಾರತಕ್ಕೆ ಜಯವನ್ನು ತಂದಿದ್ದರು. ಕಾಶ್ಮೀರದ ಗಡಿಯೊಳಗೆ ನುಸುಳದಂತೆ ಎಚ್ಚರಿಕೆಯನ್ನು ನೀಡಿದ್ದರು.
ಇಂದಿಗೆ ಯುದ್ಧ ಗೆದ್ದ ಸಂಭ್ರಮಕ್ಕೆ 50 ವರ್ಷ ತುಂಬಿದೆ. ಸಾಮಾಜಿಕ ತಾಣಗಳಲ್ಲಿ ವೀರ ಯೋಧರ ಸಾಧನೆಯನ್ನು ನೆನಪು ಮಾಡಿಕೊಳ್ಳಲಾಗುತ್ತಿದ್ದು ನಮನ ಸಲ್ಲಿಸಲಾಗುತ್ತಿದೆ.[ಭಾರತದ ವಿರುದ್ಧ ಸೈಬರ್ ಯುದ್ಧ ಆರಂಭಿಸಿದ ಪಾಕ್]
1965 ರ ಏಪ್ರಿಲ್ ಮತ್ತು ಆಗಸ್ಟ್ ಅವಧಿಯಲ್ಲಿ ನಡೆದ ಯುದ್ಧ ಆತಂಕ ಸೃಷ್ಟಿ ಮಾಡಿತ್ತು. ಇದನ್ನು ಎರಡನೇ ಕಾಶ್ಮೀರ್ ಯುದ್ಧ, ಹಜಿಪುರ್ ಯುದ್ಧ ಎಂದು ಕರೆಯಲಾಗುತ್ತದೆ. ಪಾಕಿಸ್ತಾನವು ರಹಸ್ಯವಾಗಿ ಕಾಶ್ಮೀರ ಮಾರ್ಗವಾಗಿ ಭಾರತದೊಳಕ್ಕೆ ಯೋಧರನ್ನು ನುಗ್ಗಿಸುವ ಯತ್ನ ಮಾಡಿದ್ದು ಯುದ್ಧಕ್ಕೆ ನಾಂದಿಯಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ವೀರ ಯೋಧರಿಗೆ ನಮನ ಸಲ್ಲಿಕೆ ಮಾಡಿದ್ದಾರೆ. ಅಂದಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ನಾಯಕತ್ವವೇ ಭಾರತದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿತು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ವೀರ ಯೋಧರ ಸಾಹಸ ಮತ್ತು ಶೌರ್ಯಗಳನ್ನು ನೆನಪು ಮಾಡಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಇಂದಿನ ಕರ್ತವ್ಯ.
As
we
mark
the
50th
anniversary
of
1965
war,
I
bow
to
all
brave
soldiers
who
fought
for
our
Motherland
in
the
war.
pic.twitter.com/kvXMXCHuew
—
Narendra
Modi
(@narendramodi)
August
28,
2015
We
recall
the
dynamic
leadership
of
Shri
Lal
Bahadur
Shastri.
In
1965
he
led
from
the
front
&
was
a
key
source
of
strength
for
the
nation.
—
Narendra
Modi
(@narendramodi)
August
28,
2015