ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಮತ್ತೆ ಪ್ರಧಾನಿಯಾದರೆ ಪ್ರಜಾಪ್ರಭುತ್ವ ಉಳಿಯಲ್ಲ: ಸಿದ್ದರಾಮಯ್ಯ

|
Google Oneindia Kannada News

ಹಾಸನ, ಏಪ್ರಿಲ್ 11: ನರೇಂದ್ರ ಮೋದಿ ಇನ್ನೊಮ್ಮೆ ಪ್ರಧಾನಿ ಆದರೆ ಪ್ರಜಾಪ್ರಭುತ್ವ ಉಳಿಯಲ್ಲ ಎಂದು ಸಿದ್ದರಾಮಯ್ಯ ಇಂದು ಹೇಳಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ದೇವೇಗೌಡ-ಸಿದ್ದರಾಮಯ್ಯ ಜಂಟಿಯಾಗಿ ಇಂದು ಹಾಸನದಲ್ಲಿ ಪ್ರಚಾರ ನಡೆಸಿದರು, ಈ ಸಂದರ್ಭ ಮಾತನಾಡಿದ ಸಿದ್ದರಾಮಯ್ಯ, ಪ್ರಧಾನಿ ಮೋದಿ ಅವರು ಇನ್ನೊಮ್ಮೆ ಗೆದ್ದರೆ ಸರ್ವಾಧಿಕಾರಿ ಆಡಳಿತ ನಡೆಸುತ್ತಾರೆ ಎಂದು ಹೇಳಿದರು.

ರಾಹುಲ್ ಹಣೆಗೆ ಲೇಸರ್ ಬೀಮ್ ಬಿಟ್ಟಿದ್ದು ಆತಂಕಕಾರಿ : ಸಿದ್ದರಾಮಯ್ಯರಾಹುಲ್ ಹಣೆಗೆ ಲೇಸರ್ ಬೀಮ್ ಬಿಟ್ಟಿದ್ದು ಆತಂಕಕಾರಿ : ಸಿದ್ದರಾಮಯ್ಯ

ಐದು ವರ್ಷ ಆಡಳಿತದಲ್ಲಿ ಮೋದಿ ಕೇವಲ ಸುಳ್ಳುಗಳನ್ನು ಹೇಳಿದ್ದಾರೆ, ಕೊಟ್ಟ ಮಾತು ಉಳಿಸಿಕೊಂಡಿಲ್ಲ, ನಂಬಿಕೆ ದ್ರೋಹ ಎಸಗಿದ್ದಾರೆ. ಅವರು ಚೌಕೀದಾರ ಅಲ್ಲ ಭ್ರಷ್ಟಾಚಾರದಲ್ಲಿ ಭಾಗೀದಾರ ಎಂದು ಹೇಳಿದರು.

If Modi become PM again democracy will collapse: Siddaramiah

ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರು ಹಾಸನ ಕ್ಷೇತ್ರದ ಮೂರ್ತಿ ಒಟ್ಟಿಗೆ ಓಡಾಡಿದರು, ಅವರಿಗೆ ಹೋದ ಕಡೆಯಲ್ಲೆಲ್ಲಾ ಕಾರ್ಯಕರ್ತರು ಶಿಳ್ಳೆ, ಚಪ್ಪಾಳೆಗಳಿಂದ ಸ್ವಾಗತಿಸಿದರು.

English summary
If Narendra Modi elected as PM again democracy will collapse said Siddaramaiah. He said Modi is a dictator, he did not do as he say.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X