ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಯಾನಿಟೈಸರ್ ಕುಡಿದ ಮದ್ಯ ವ್ಯಸನಿ ತೀವ್ರ ಅಸ್ವಸ್ಥ!

|
Google Oneindia Kannada News

ಬೆಂಗಳೂರು, ಏ. 25: ಮದ್ಯ ಸಿಗಲಿಲ್ಲ ಎಂಬ ಕಾರಣಕ್ಕೆ ಧಾರವಾಡ ನಗರದಲ್ಲಿ ಸ್ಯಾನಿಟೈಸರ್ ಕುಡಿದ ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾನೆ. ಸಿಟಿ ಸಿವಿಲ್ ಅಸ್ಪತ್ರೆಗೆ ವ್ಯಕ್ತಿಯನ್ನು ದಾಖಲಿಸಲಾಗಿದ್ದು ಚಿಕಿತ್ಸೆ ಕೊಡಲಾಗುತ್ತಿದೆ.

Recommended Video

ಧಾರವಾಡದ ಹೊಸ ಮಹಿಳಾ ACP ಕೊಟ್ರು ಖಡಕ್ ವಾರ್ನಿಂಗ್ | Oneindia Kannada

ಧಾರವಾಡ ನಗರದ ಗಾಂಧಿಚೌಕ್ ಪ್ರದೇಶದ ನಿವಾಸಿ ದೀಪಕ್ ಶಿಂಧೆ (34) ಸ್ಯಾನಿಟೈಸರ್ ಕುಡಿದ ವ್ಯಕ್ತಿಯಾಗಿದ್ದಾನೆ. ಸ್ಯಾನಿಟೈಸರ್ ಕುಡಿದ ಬಳಿಕ ತೀವ್ರವಾಗಿ ಅಸ್ವಸ್ಥಗೊಂಡ ವ್ಯಕ್ತಿಯನ್ನು ಕುಟುಂಬದ ಸದಸ್ಯರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಧಾರವಾಡದ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾಕ್ ಡೌನ್ ರಿಲೀಫ್: ಯಾವೆಲ್ಲ ಅಂಗಡಿಗಳು ಇಂದಿನಿಂದ ಓಪನ್.?ಲಾಕ್ ಡೌನ್ ರಿಲೀಫ್: ಯಾವೆಲ್ಲ ಅಂಗಡಿಗಳು ಇಂದಿನಿಂದ ಓಪನ್.?

The man who drank a sanitizer in Dharwad is seriously ill.

ಈ ಮೊದಲು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಸ್ಯಾನಿಟೈಸರ್ ಕುಡಿದು ಇಬ್ಬರು ಮೃತಪಟ್ಟಿದ್ದರು. ಇದೀಗ ಮದ್ಯ ವ್ಯಸನಿಗಳು ಸ್ಯಾನಿಟೈಸರ್ ಕುಡಿಯುತ್ತಿರುವುದು ಸರ್ಕಾರ ಹಾಗೂ ಕುಟುಂಬದ ಸದಸ್ಯರಿಗೆ ತಲೆನೋವಾಗಿದೆ.

English summary
The man who drank a sanitizer in Dharwad is seriously ill, saying he did not get alcohol. The sick person is being treated in the Dharwad district hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X