ಶಾಸಕ ಎಂ ಪಿ ರೇಣುಕಾಚಾರ್ಯರಿಗೆ ಕೊರೊನಾವೈರಸ್ ಸೋಂಕು
ದಾವಣಗೆರೆ,
ಏಪ್ರಿಲ್
18:
ಕರ್ನಾಟಕದಲ್ಲಿ
ಕೊರೊನಾವೈರಸ್
ಸೋಂಕಿತ
ಪ್ರಕರಣ
ಸಂಖ್ಯೆ
ದಿನದಿಂದ
ದಿನಕ್ಕೆ
ಏರಿಕೆಯಾಗುತ್ತಿದೆ.
ಶಾಸಕ
ಎಂ
ಪಿ
ರೇಣುಕಾಚಾರ್ಯರಿಗೆ
ಕೊರೊನಾವೈರಸ್
ಸೋಂಕು
ತಗುಲಿರುವುದು
ವೈದ್ಯಕೀಯ
ತಪಾಸಣೆಯಲ್ಲಿ
ದೃಢಪಟ್ಟಿದೆ.
"ನನಗೆ
ಕೋವಿಡ್
ಸೋಂಕು
ಪತ್ತೆಯಾಗಿದ್ದು,
ಯಾವುದೇ
ರೋಗ
ಲಕ್ಷಣಗಳಿಲ್ಲದಿದ್ದರೂ
ಮುಂಜಾಗ್ರತಾ
ಕ್ರಮವಾಗಿ
ಐಸೋಲೇಶನ್
ಗೆ
ಒಳಗಾಗಿದ್ದೇನೆ.
ಇತ್ತೀಚೆಗೆ
ನನ್ನ
ಜೊತೆ
ಸಂಪರ್ಕದಲ್ಲಿದ್ದ
ಎಲ್ಲರೂ
ಆದಷ್ಟು
ಬೇಗ
ಕೋವಿಡ್
ಪರೀಕ್ಷೆ
ಮಾಡಿಸಿಕೊಳ್ಳಲು
ವಿನಂತಿಸುತ್ತೇನೆ"
ಎಂದು
ಶಾಸಕ
ಎಂ
ಪಿ
ರೇಣುಕಾಚಾರ್ಯ
ಫೇಸ್
ಬುಕ್
ನಲ್ಲಿ
ಬರೆದುಕೊಂಡಿದ್ದಾರೆ.
ಕನ್ನಡಿಗರಿಗೆ ಶಾಕ್: ರಾಜ್ಯದಲ್ಲಿ ಹೊಸ ದಾಖಲೆ ಬರೆದ ಕೊರೊನಾವೈರಸ್!
ಕರ್ನಾಟಕದಲ್ಲಿ ಒಂದೇ ದಿನ 19067 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಕಳೆದ 24 ಗಂಟೆಗಳಲ್ಲಿ 81 ಜನರು ಕೊವಿಡ್-19 ಸೋಂಕಿನಿಂದಲೇ ಪ್ರಾಣ ಬಿಟ್ಟಿದ್ದಾರೆ.
Recommended Video
ರಾಜ್ಯದಲ್ಲಿ
ಕೊರೊನಾವೈರಸ್
ಸೋಂಕಿತರ
ಸಂಖ್ಯೆ:
ಕರ್ನಾಟಕದಲ್ಲಿ
ಒಟ್ಟು
1161065
ಕೊರೊನಾವೈರಸ್
ಸೋಂಕಿತ
ಪ್ರಕರಣಗಳು
ವರದಿಯಾಗಿವೆ.
ಒಂದೇ
ದಿನ
4603
ಸೋಂಕಿತರು
ಗುಣಮುಖರಾಗಿದ್ದು,
ಈವರೆಗೂ
1014152
ಸೋಂಕಿತರು
ಗುಣಮುಖರಾಗಿದ್ದಾರೆ.
ಇದರ
ಹೊರತಾಗಿ
133543
ಸಕ್ರಿಯ
ಪ್ರಕರಣಗಳಿವೆ.
ಒಂದು
ದಿನದಲ್ಲಿ
ಸಿಲಿಕಾನ್
ಸಿಟಿಯಲ್ಲೇ
12793
ಮಂದಿಗೆ
ಸೋಂಕು
ತಗುಲಿರುವುದು
ಖಾತ್ರಿಯಾಗಿದೆ.
ಬೆಂಗಳೂರು
ನಗರ
ಜಿಲ್ಲೆಯಲ್ಲಿ
ಮಹಾಮಾರಿಗೆ
60
ಮಂದಿ
ಬಲಿಯಾಗಿದ್ದು,
ಸಾವಿನ
ಸಂಖ್ಯೆ
5123ಕ್ಕೆ
ಏರಿಕೆಯಾಗಿದೆ.
ರಾಜ್ಯ
ರಾಜಧಾನಿಯೊಂದರಲ್ಲೇ
97897
ಕೊವಿಡ್-19
ಸಕ್ರಿಯ
ಪ್ರಕರಣಗಳಿವೆ
ಎಂದು
ರಾಜ್ಯ
ಆರೋಗ್ಯ
ಮತ್ತು
ಕುಟುಂಬ
ಕಲ್ಯಾಣ
ಇಲಾಖೆ
ಮಾಹಿತಿ
ನೀಡಿದೆ.