ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ: ಐತಿಹಾಸಿಕ ಪುಷ್ಕರಣಿ ಸ್ವಚ್ಛಗೊಳಿಸಿದ ಜಿಪಂ ಸಿಇಒ ಅಶ್ವತಿ

By Sachhidananda Acharya
|
Google Oneindia Kannada News

ದಾವಣಗೆರೆ, ಸೆಪ್ಟೆಂಬರ್ 19: ಶೌಚಾಲಯದ ಗುಂಡಿ ತೋಡಲು ಸ್ವತಃ ಗುದ್ದಲಿ ಹಿಡಿದಿದ್ದ ದಾವಣಗೆರೆ ಜಿಲ್ಲಾ ಪಂಚಾಯಿತಿ ಸಿಇಒ ಈಗ ಪೊರಕೆ ಹಿಡಿದಿದ್ದಾರೆ. ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಸಿಇಒ ಅಶ್ವತಿ ಗ್ರಾಮಸ್ಥರೊಂದಿಗೆ ಜಗಳೂರಿನ ಕೊಣಿಚಕಲ್ ರಂಗನಾಥ ದೇವಸ್ಥಾನದ ಐತಿಹಾಸಿಕ ಪುಷ್ಕರಣಿ ಸ್ವಚ್ಚಗೊಳಿಸಿದರು.

 ಕ್ರಾಂತಿ ಮಾಡಿದ ಸಿಇಒ, ದಾವಣಗೆರೆ ಬಯಲು ಶೌಚ ಮುಕ್ತ ಜಿಲ್ಲೆ ಕ್ರಾಂತಿ ಮಾಡಿದ ಸಿಇಒ, ದಾವಣಗೆರೆ ಬಯಲು ಶೌಚ ಮುಕ್ತ ಜಿಲ್ಲೆ

ಹಲವು ವರ್ಷಗಳಿಂದ ಈ ಪುಷ್ಕರಣಿ ಪಾಳು ಬಿದ್ದಿತ್ತು. ಇದೀಗ ಸ್ವಚ್ಛಗೊಂಡ ನಂತರ ಪುಷ್ಕರಣಿ ಸುಂದರವಾಗಿ ಕಾಣುತ್ತಿದೆ. ಪುಷ್ಕರಣಿ ಸ್ವಚ್ಛಗೊಳಿಸಿದ ನಂತರ ದೇವಸ್ಥಾನದ ಆವರಣದಲ್ಲೇ ಅಶ್ವತಿಯವರು ಸಸಿ ನೆಟ್ಟರು.

Davanagere ZP CEO Aswathi cleaned historic purgatory in Jagaluru

ಸ್ವಚ್ಛತಾ ಕಾರ್ಯದಲ್ಲಿ ಸ್ಥಳೀಯ ಗ್ರಾಮಸ್ಥರು, ತಾಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ತಂಡವೂ ಕೈ ಜೋಡಿಸಿತ್ತು.

English summary
Davanagere ZP CEO Ashwati cleaned Konichakal Ranganatha Temple purgatory along with local villagers under the Swachh Bharat Mission campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X