ಶಾಸಕ ರೇಣುಕಾಚಾರ್ಯರೇ ನೋಡಿ: ನಿಮ್ಮದೇ ಕ್ಷೇತ್ರದ ಕೊವಿಡ್-19 ಕೇಂದ್ರದ ಕಥೆ
ದಾವಣಗೆರೆ,
ಜೂನ್
06:
ಕೊರೊನಾವೈರಸ್
ವಾರಿಯರ್ಸ್
ರೀತಿಯಲ್ಲಿ
ಕಾರ್ಯ
ನಿರ್ವಹಿಸುತ್ತಿರುವ
ಮುಖ್ಯಮಂತ್ರಿಗಳ
ರಾಜಕೀಯ
ಕಾರ್ಯದರ್ಶಿ
ಹಾಗೂ
ಹೊನ್ನಾಳಿ
ಶಾಸಕ
ರೇಣುಕಾಚಾರ್ಯ
ತಮ್ಮ
ಕಾರ್ಯವೈಖರಿಯಿಂದ
ರಾಜ್ಯ
ಮಟ್ಟದಲ್ಲಿ
ಸುದ್ದಿ
ಮಾಡುತ್ತಿದ್ದಾರೆ.
ಒಂದು
ಕಡೆ
ಕೊವಿಡ್-19
ಸೋಂಕಿತರಲ್ಲಿ
ಆತ್ಮಸ್ಥೈರ್ಯ
ತುಂಬುತ್ತೇನೆ
ಎಂದು
ಶಾಸಕರು
ಓಡಾಡುತ್ತಿದ್ದರೆ,
ಇನ್ನೊಂದು
ದಿಕ್ಕಿನಲ್ಲಿ
ಅವರದ್ದೇ
ಸ್ವಕ್ಷೇತ್ರದಲ್ಲಿ
ಅವ್ಯವಸ್ಥೆ
ತಾಂಡವವಾಡುತ್ತಿದೆ
ಎಂದು
ಕೊರೊನಾವೈರಸ್
ಸೋಂಕಿತರೊಬ್ಬರು
ಆರೋಪಿಸಿದ್ದಾರೆ.
"ವಿಧಿಯೇ ನೀನೆಷ್ಟು ಕ್ರೂರಿ'': ಸೋಂಕಿತನ ಅಂತ್ಯಸಂಸ್ಕಾರ ಮಾಡಿ ಭಾವುಕರಾದ ರೇಣುಕಾಚಾರ್ಯ
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿರುವ ಸೋಂಕಿತರೊಬ್ಬರು ಕೊರೊನಾವೈರಸ್ ಚಿಕಿತ್ಸಾ ಕೇಂದ್ರದ ಅವ್ಯವಸ್ಥೆ ಬಗ್ಗೆ ವಿಡಿಯೋ ಮೂಲಕ ತಿಳಿಸಿದ್ದಾರೆ. ಹಿರಿಯ ಆರೋಗ್ಯ ಅಧಿಕಾರಿ, ತಹಶೀಲ್ದಾರ್, ಶಾಸಕರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಹೊನ್ನಾಳಿ
ತಾಲೂಕು
ಕೊವಿಡ್-19
ಕೇಂದ್ರದಲ್ಲಿ
ಸಮಸ್ಯೆ?:
ಕೊರೊನಾವೈರಸ್
ಸೋಂಕಿನಿಂದ
ಪ್ರಾಣ
ಬಿಟ್ಟ
ವ್ಯಕ್ತಿಯು
ದಾಖಲಾದ
ಹಾಸಿಗೆಯನ್ನು
ಸ್ಯಾನಿಟೈಸ್
ಮಾಡುತ್ತಿಲ್ಲ.
ಒಬ್ಬರು
ಬಳಸಿದ
ಹಾಸಿಗೆಗೆ
ಸ್ಯಾನಿಟೈಸ್
ಮಾಡದೇ
ಮತ್ತೊಬ್ಬರನ್ನು
ದಾಖಲು
ಮಾಡಿಕೊಳ್ಳಲಾಗುತ್ತಿದೆ.
ಈ
ಅವ್ಯವಸ್ಥೆ
ಬಗ್ಗೆ
ಪ್ರಸ್ನೆ
ಮಾಡಿದ್ದಲ್ಲಿ
ಆಸ್ಪತ್ರೆಯಲ್ಲಿ
ವೈದ್ಯರು
ಹಾಗೂ
ಸಿಬ್ಬಂದಿ
ಕೊರತೆಯ
ಕಾರಣ
ಹೇಳಲಾಗುತ್ತಿದೆ
ಎಂದು
ವಿಡಿಯೋ
ಮಾಡಿರುವ
ಸೋಂಕಿತ
ವ್ಯಕ್ತಿ
ದೂಷಿಸಿದ್ದಾರೆ.
Recommended Video
ಸಾಯುವುದಕ್ಕೆ
ಈ
ಆಸ್ಪತ್ರೆಗೆ
ಬರಬೇಕೇ?:
ಕೊರೊನಾವೈರಸ್
ಸೋಂಕಿತರು
ಬಳಸಿರುವ
ಅಥವಾ
ಆಸ್ಪತ್ರೆಯಲ್ಲಿ
ಸೋಂಕಿನಿಂದಲೇ
ಪ್ರಾಣ
ಬಿಟ್ಟವರು
ಬಳಸಿದ
ಹಾಸಿಗೆಯನ್ನು
ಮತ್ತೊಬ್ಬರಿಗೆ
ನೀಡಲಾಗುತ್ತಿದೆ.
ಈ
ಅವ್ಯವಸ್ಥೆಯಿಂದಾಗಿ
ಜನರ
ಜೀವಕ್ಕೆ
ಗ್ಯಾರೆಂಟಿ
ಇಲ್ಲದಂತೆ
ಆಗಿದೆ.
ಜನರು
ಸಾಯುವುದಕ್ಕಾಗಿ
ಈ
ಆಸ್ಪತ್ರೆಗೆ
ಬರಬೇಕೇ
ಎಂದು
ಸೋಂಕಿತ
ವ್ಯಕ್ತಿ
ಪ್ರಶ್ನೆ
ಮಾಡಿದ್ದಾರೆ.