ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈತ್ರಿ ಸರ್ಕಾರ ಏನಾಗುತ್ತದೆ ಎಂದು ಹೇಳುವುದು ಕಷ್ಟ: ಶಾಮನೂರು ಶಿವಶಂಕರಪ್ಪ

|
Google Oneindia Kannada News

ದಾವಣಗೆರೆ, ಜುಲೈ 08: ಮೈತ್ರಿ ಸರ್ಕಾರ ಇರುತ್ತದೆಯೋ, ಉರುಳುತ್ತದೆಯೋ ಹೇಳುವುದು ಕಷ್ಟವಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಲಿಂಗಾ ರೆಡ್ಡಿ ಅವರಂತಹಾ ಹಿರಿಯರೇ ಹೀಗೆ ರಾಜೀನಾಮೆ ಕೊಟ್ಟು ಹೋಗಿರುವುದು ನೋಡಿದರೆ ಬೇಸರವಾಗುತ್ತದೆ , ಆದರೇನು ಮಾಡುವುದು ಮನುಷ್ಯನಿಗೆ ಆಸೆ ಎಂಬುದು ಸಾಮಾನ್ಯ ಎಂದು ಹೇಳಿದರು.

ನೀವು ಬೆಂಗಳೂರಿಗೆ ಹೋಗುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಶಾಮನೂರು ಶಿವಶಂಕರಪ್ಪ ಅವರು, ನನ್ನನ್ನು ಯಾರೂ ಬೆಂಗಳೂರಿಗೆ ಕರೆದೇ ಇಲ್ಲ, ನಾನೇಕೆ ಬೆಂಗಳೂರಿಗೆ ಹೋಗಲಿ ಎಂದು ಹಾಸ್ಯ ಮಾಡಿದರು.

Can not tell anything about coalition government: Shamnuru Shivashankarappa

ಸಿದ್ದರಾಮಯ್ಯ ಅಥವಾ ಖರ್ಗೆ ಸಿಎಂ ಆಗುತ್ತಾರಂತೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ಶಾಮನೂರು ಶಿವಶಂಕರಪ್ಪ, ಅದೆಲ್ಲಾ ಸುಳ್ಳು, ಕುಮಾರಸ್ವಾಮಿ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದರು.

English summary
Congress senior MLA Shamanuru Shivashankarappa said can not tell anything about coalition government now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X