ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಲಿಚೀಂಗ್ ಪೌಡರ್ ಮಿಶ್ರಿತ ನೀರು ಕುಡಿದು ವಿಚಾರಣಾಧೀನ ಖೈದಿ ಅಸ್ವಸ್ಥ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಫೆಬ್ರವರಿ 18: ಚಿಕ್ಕಮಗಳೂರಿನ ಉಪ ಕಾರಗೃಹದಲ್ಲಿ ಬ್ಲಿಚೀಂಗ್ ಪೌಡರ್ ಮಿಶ್ರಿತ ನೀರು ಕುಡಿದು ವಿಚಾರಣಾಧೀನ ಖೈದಿ ಅಸ್ವಸ್ಥಗೊಂಡಿದ್ದಾನೆ.

ಶೃಂಗೇರಿ ಮೂಲದ ನಂದೀಶ್ ಅಸ್ವಸ್ಥ ಆರೋಪಿಯಾಗಿದ್ದು, ಇವರು ಚಿಕ್ಕಮಗಳೂರಿನ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯಾಗಿದ್ದರು. ಸದ್ಯ ಇವರನ್ನು ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Drink Bleaching Powder Mixed Water Prisoner Sick In Chikkamagaluru

ಇಂದು ಮಧ್ಯಾಹ್ನ ಮಜ್ಜಿಗೆ ಎಂದು ಬ್ಲಿಚೀಂಗ್ ಪೌಡರ್ ಮಿಶ್ರಿತ ನೀರನ್ನು ಕುಡಿದಿದ್ದರು. ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಘಟನೆ ನಡೆದಿದೆ.

Drink Bleaching Powder Mixed Water Prisoner Sick In Chikkamagaluru
English summary
Prisoner drink Bleaching Powder Mixed Water, he was sick in Chikmagalur Sub-jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X