ಸರ್ಕಾರ ಪತನದ ಆಸೆ ಈಡೇರಲ್ಲ: ಅನಿತಾ ಕುಮಾರಸ್ವಾಮಿ
ಚಿಕ್ಕಮಗಳೂರು, ಮೇ 22: ನಾವು ಆಗಾಗ್ಗೆ ಶೃಂಗೇರಿಗೆ ಬಂದು ತಾಯಿಯ ಆರ್ಶಿವಾದ ಪಡೆದುಕೊಳ್ಳುತ್ತಿರುತ್ತೇವೆ. ಈ ಬಾರಿಯೂ ಇಲ್ಲಿ ಭೇಟಿ ಕೊಟ್ಟಿದ್ದೇವೆ. ಇದರಲ್ಲಿ ಯಾವುದೇ ವಿಶೇಷವಿಲ್ಲ. ನಿಖಿಲ್ ಮೇಲೆ ತಾಯಿ ಚಾಮುಂಡೇಶ್ಬರಿ ಹಾಗೂ ಜನರ ಆಶೀರ್ವಾದ ಇದ್ದೇ ಇದೆ ಎಂದು ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.
ಫಲಿತಾಂಶ ನನ್ನ ಪರವಾಗಿರಲಿದೆ; ನಿಖಿಲ್ ಕುಮಾರಸ್ವಾಮಿ
ರಾಜ್ಯದಲ್ಲಿ ಜೆಡಿಎಸ್ ಆರು ಸ್ಥಾನಗಳನ್ನು ಪಡೆಯುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಸರ್ಕಾರ ರಚನೆ ಆದಾಗಿನಿಂದಲೂ ಬಿಜೆಪಿ, ಸರ್ಕಾರಕ್ಕೆ ಡೆಡ್ ಲೈನ್ ಕೊಡುತ್ತಲೇ ಬಂದಿದೆ. ಸರ್ಕಾರ ಪತನಗೊಳಿಸುವ ಆಸೆ ಇಟ್ಟುಕೊಂಡಿದೆ. ಆದರೆ ಅವ್ಯಾವುದೂ ಪ್ರಯೋಜನವಾಗಲ್ಲ. ಸರ್ಕಾರ ಪತನಗೊಳಿಸುವ ಅವರ ಆಸೆ ಈಡೇರುವುದಿಲ್ಲ, ಇವೆಲ್ಲ ವ್ಯರ್ಥ ಪ್ರಯತ್ನ ಎಂದಿದ್ದಾರೆ.
Comments
lok sabha election results 2019 nikhil kumaraswamy anitha kumaraswamy chikkamagaluru ನಿಖಿಲ್ ಕುಮಾರಸ್ವಾಮಿ ಅನಿತಾ ಕುಮಾರಸ್ವಾಮಿ ಚಿಕ್ಕಮಗಳೂರು
English summary
Anitha Kumaraswamy expressed confidence that jds will get six seats in state and since the formation of government, the bjp has been giving a deadline to government, but these are all the waste of efforts she said.
Story first published: Wednesday, May 22, 2019, 13:16 [IST]