ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಡೂರಿನಲ್ಲಿ ಹಸಿವಿನಿಂದ ಬಳಲಿ ಅಮೃತ ಮಹಲ್ ಹಸು ಸಾವು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜುಲೈ 24: ಹಸಿವಿನಿಂದ ಬಳಲಿ ಹಸುವೊಂದು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬಾಸೂರು ಕಾವಲ್ ನಲ್ಲಿ ನಡೆದಿದೆ.

 ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಹಸುವಿನ ಮೇಲೆ ಚಿರತೆ ದಾಳಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಹಸುವಿನ ಮೇಲೆ ಚಿರತೆ ದಾಳಿ

ಕಳೆದ ಆರು ತಿಂಗಳಿನಿಂದ ಇಲ್ಲಿನ ಹಸುಗಳಿಗೆ ಸರಿಯಾಗಿ ಮೇವು ಒದಗಿಸಲಾಗುತ್ತಿಲ್ಲ. ಇರುವ ಒಂದಷ್ಟು ಮೇವು ಎಲ್ಲಾ ಹಸುಗಳಿಗೂ ಸಾಕಾಗುವುದಿಲ್ಲ. ಬರದ ಬೇಗೆಗೆ ಸಿಲುಕಿ ಮೇವು, ನೀರಿಲ್ಲದೇ ಹಸುಗಳು ನಿತ್ರಾಣಗೊಳ್ಳುತ್ತಿವೆ. ಇದೀಗ ನಿತ್ರಾಣಗೊಂಡು ಹಸುವೊಂದು ಸಾವನ್ನಪ್ಪಿದೆ. ಇನ್ನೂ ನೂರಾರು ಅಮೃತ್ ಮಹಲ್ ತಳಿಯ ಹಸುಗಳು ಮೇವಿಲ್ಲದೇ ಹಸಿವಿನಿಂದ ಕಂಗಾಲಾಗಿವೆ.

amrutha mahal cow dies due to starvation in kadur

ಅಮೃತ್ ಮಹಲ್ ಹಸುಗಳ ನಿರ್ವಹಣೆಗೆಂದೇ ಸರ್ಕಾರ ಪ್ರತಿವರ್ಷ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡುತ್ತಿದೆ. ಆದರೆ ಅದ್ಯಾವುದೂ ಅಗತ್ಯವಿದ್ದವರಿಗೆ ತಲುಪುತ್ತಿಲ್ಲ.

English summary
The amrutha mahal cow dies due to starvation. it was reported at Basur Caval in Kadur taluk of Chikkamagalur district. The cows have not been properly fed for the past six months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X