ವಸ್ತಾರೆಯಲ್ಲಿ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ; ಗದ್ದೆಗೆ ಉರುಳಿಬಿದ್ದ ಆಟೋ
ಚಿಕ್ಕಮಗಳೂರು, ಜುಲೈ 26: ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಆಟೋವೊಂದು ಗದ್ದೆಗೆ ಉರುಳಿ ಬಿದ್ದಿರುವ ಘಟನೆ ಚಿಕ್ಕಮಗಳೂರು ನಗರದ ಹೊರವಲಯದ ವಸ್ತಾರೆ ಬಳಿ ನಡೆದಿದೆ.
ತಿ ನರಸೀಪುರದ ಬಳಿ ಲಾರಿ- ಬೈಕ್ ಗಳ ನಡುವೆ ಅಪಘಾತ: ನಾಲ್ವರ ಸಾವು
ಈ
ಅವಘಡದಲ್ಲಿ
ಹತ್ತಕ್ಕೂ
ಹೆಚ್ಚು
ಮಂದಿಗೆ
ಸಣ್ಣಪುಟ್ಟ
ಗಾಯಗಳಾಗಿವೆ.
ಎಲ್ಲರನ್ನೂ
ಆಸ್ಪತ್ರೆಗೆ
ದಾಖಲಿಸಲಾಗಿದೆ.
ಈ
ಅವಘಡದಿಂದಾಗಿ
ಚಿಕ್ಕಮಗಳೂರು
ಮೂಡಿಗೆರೆ
ರಸ್ತೆಯಲ್ಲಿ
ಒಂದು
ಗಂಟೆಗೂ
ಹೆಚ್ಚು
ಕಾಲ
ಟ್ರಾಫಿಕ್
ಜಾಮ್
ಉಂಟಾಗಿತ್ತು.
ಟ್ರಾಫಿಕ್
ಜಾಮ್
ಆದ್ದರಿಂದ
ಪ್ರಯಾಣಿಕರು
ಪರದಾಡುವಂತಾಯಿತು.
ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Comments
English summary
Ksrtc bus collided with auto in vastare of chikkamagaluru outskirt. 10 people were injured and admitted to hospital.
Story first published: Friday, July 26, 2019, 15:52 [IST]