1 ವರ್ಷದಲ್ಲಿ ಚಿಕ್ಕಬಳ್ಳಾಪುರದಲ್ಲಿನ ಅಭಿವೃದ್ಧಿ ಕಾರ್ಯಗಳ ಪಟ್ಟಿ
ಚಿಕ್ಕಬಳ್ಳಾಪುರ, ಜುಲೈ 28: ಮೂಲ ಸೌಕರ್ಯದಿಂದ ಹಿಡಿದು ರೈತರ ಹಿತ ಕಾಯುವ ಎಲ್ಲಾ ಯೋಜನೆಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ನಾನು ಬದ್ಧನಾಗಿದ್ದೇನೆ. ಚಿಕ್ಕಬಳ್ಳಾಪುರವನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವುದು ನನ್ನ ಧ್ಯೇಯ. ಅದಕ್ಕಾಗಿ ನಾನು ಬದ್ಧನಾಗಿದ್ದೇನೆ ಹಾಗೂ ನಿಮ್ಮೆಲ್ಲರ ಸಹಕಾರವನ್ನು ಕೋರುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಹೇಳಿದರು.
Recommended Video
ಕಳೆದ 1 ವರ್ಷದಲ್ಲಿ ಚಿಕ್ಕಬಳ್ಳಾಪುರದಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾರ್ಯಗಳ ಕೆಲವು ಮುಖ್ಯಾಂಶಗಳು
ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ರಿಂದ ಬಿಜೆಪಿ ಸರ್ಕಾರಕ್ಕೆ ಬಹುಪರಾಕ್
•
ವೈದ್ಯಕೀಯ
ಕಾಲೇಜು
ಮತ್ತು
ಸಂಶೋಧನಾ
ಸಂಸ್ಥೆ,
720
ಕೋಟಿ
ರೂ.ವೆಚ್ಚದಲ್ಲಿ
ನಿರ್ಮಾಣ
•
ಎಚ್.ಎನ್.ವ್ಯಾಲಿ
ಯೋಜನೆ:
ದಶಕಗಳಿಂದ
ಬರಕ್ಕೆ
ತುತ್ತಾಗಿರುವ
ಜಿಲ್ಲೆಗೆ
ಜೀವಜಲ
ತರುವ
ನಿಟ್ಟಿನಲ್ಲಿ
ಹೆಚ್.ಎನ್.ವ್ಯಾಲಿ
ಯೋಜನೆ
ಅತ್ಯಂತ
ಮಹತ್ವದ
ಪಾತ್ರ
ವಹಿಸಿದೆ.
ಯೋಜನೆಯ
ನೀರು
ಜಿಲ್ಲೆಯ
ಅನೇಕ
ಕೆರೆಗಳಿಗೆ
ಹರಿಸಲಾಗಿದ್ದು
ಅಂತರ್ಜಲ
ಹೆಚ್ಚಿಸುವಲ್ಲಿ
ಪ್ರಮುಖ
ಪಾತ್ರ
ವಹಿಸಲಿದೆ.
•
ಜಿಲ್ಲೆಯ
ಗ್ರಾಮೀಣ
ಭಾಗದ
ರಸ್ತೆಗಳನ್ನು
ಅಭಿವೃದ್ಧಿಪಡಿಸುವ
ನಿಟ್ಟಿನಲ್ಲಿ
ಅನೇಕ
ಯೋಜನೆಗಳನ್ನು
ರೂಪಿಸಲಾಗಿದ್ದು
ಹಲವು
ಯೋಜನೆಗಳು
ಈಗಾಗಲೇ
ಅನುಷ್ಠಾನಗೊಂಡಿವೆ.
•
ನೂತನ
ನ್ಯಾಯಲಯ
ಸಂಕೀರ್ಣ:
ಚಿಕ್ಕಬಳ್ಳಾಪುರದ
ಜಿಲ್ಲಾ
ನ್ಯಾಯಾಲಯಗಳನ್ನು
ಒಂದೇ
ಸೂರಿನಡಿ
ತರುವ
ನಿಟ್ಟಿನಲ್ಲಿ
ನೂತನ
ನ್ಯಾಯಾಲಯ
ಕಟ್ಟಡ
ನಿರ್ಮಿಸಲಾಗಿದ್ದು
ಈಗಾಗಲೇ
ಉದ್ಘಾಟನೆಯಾಗಿದೆ.
•
ತಿಪ್ಪೇನಹಳ್ಳಿ
ಗ್ರಾಮದಲ್ಲಿ
ನೂತನ
ಗ್ರಾಮಪಂಚಾಯಿತಿ
ಕಟ್ಟಡ
ನಿರ್ಮಿಸಿ
ಲೋಕಾರ್ಪಣೆ
ಮಾಡಲಾಗಿದೆ.
•
ರಾಜ್ಯದಲ್ಲಿ
ಅಂತರ್ಜಲ
ಹೆಚ್ಚಿಸುವ
ಮಹತ್ವಾಕಾಂಕ್ಷಿ
ಅಂತರ್ಜಲ
ಚೇತನ
ಯೋಜನೆಗೆ
ನಮ್ಮ
ಜಿಲ್ಲೆಯಿಂದಲೇ
ಚಾಲನೆ
ನೀಡಲಾಗಿದೆ.
•
142
ಕಲ್ಯಾಣಿಗಳ
ಪುನಶ್ಚೇತನಕ್ಕೆ
ಕ್ರಮ
ಕೈಗೊಳ್ಳಲಾಗಿದೆ.
•
ದೇಶದಲ್ಲೇ
ಪ್ರಥಮ
ಎನ್ನಬಹುದಾದ
Biosafety
Level-2
ಸುರಕ್ಷತೆ
ಹೊಂದಿರುವ
ಸುಸಜ್ಜಿತ
ಕೋವಿಡ್
ಪರೀಕ್ಷಾ
ಪ್ರಯೋಗಾಲಯ
ನಮ್ಮ
ಚಿಕ್ಕಬಳ್ಳಾಪುರದಲ್ಲಿ
ಸ್ಥಾಪಿಸಲಾಗಿದೆ.
•
10
ಕೋಟಿ
ರೂ.
ವೆಚ್ಚದಲ್ಲಿ
50
ಹಾಸಿಗೆಗಳ
ಸಾಮರ್ಥ್ಯದ
ಆಯುಷ್
ಆಸ್ಪತ್ರೆಗೆ
ಶಂಕು
ಸ್ಥಾಪನೆ
ನೆರವೇರಿಸಲಾಗಿದೆ.
•
ಕುಡಿಯುವ
ನೀರಿಗೆ
ಸಮಗ್ರ
ಯೋಜನೆಗಳನ್ನು
ಹಮ್ಮಿಕೊಳ್ಳಲಾಗಿದೆ.
•
ಕಂದವಾರ
ಕೆರೆಗೆ
ಕಾಯಕಲ್ಪ
ರೂಪಿಸಿ
ಸುಂದರ
ಕೆರೆಯನ್ನಾಗಿ
ಮಾಡಲಾಗಿದೆ.
•
ಜಿಲ್ಲೆಯಲ್ಲಿ
ಪ್ರತ್ಯೇಕ
ಡೈರಿ
ಸ್ಥಾಪನೆಗೆ
ಕ್ರಮ.
ಶೀಘ್ರದಲ್ಲೇ
ಅನುಷ್ಠಾನ
•
ಜಿಲ್ಲೆಯಲ್ಲಿ
ಅಂತರ್ಜಲ
ಚೇತನ
ಯೊಜನೆಯಡಿ
133.66ಕೋಟಿ
ಮೊತ್ತದ
ಕಾಮಗಾರಿಗಳನ್ನು
ಕೈಗೆತ್ತಿಕೊಳ್ಳಲಾಗಿದೆ.
•
ಈ
ಯೋಜನೆಯಡಿ
ನದಿ
ಪುನಶ್ಚೇತನ,
ಜಲಾನಯನ
ಅಭಿವೃದ್ಧಿ
ಹಾಗೂ
ಜಲಸಂರಕ್ಷಣೆಯ
ಯೋಜನೆಗಳು
ಸೇರಿವೆ.
•
ಉತ್ತರ
ಪಿನಾಕಿನಿ
ನದಿಯ
1377
ಚ.ಕಿ
ಪ್ರದೇಶದ
52
ಕಿರು
ಜಲಾನಯನ
ಪ್ರದೇಶದ
ಅಭಿವೃದ್ಧಿಗೆ
ಅನುಷ್ಠಾನಗೊಳಿಸಲಾಗುತ್ತಿದೆ.
•
ಮನ್ರೇಗಾ
ಅಡಿಯಲ್ಲಿ
ಜಿಲ್ಲೆಯಲ್ಲಿ
ಹಲವು
ಕಾಮಗಾರಿಗಳನ್ನು
ಪೂರ್ಣಗೊಳಿಸಲಾಗಿದೆ.
ಇದರಲ್ಲಿ
ಪಶುಗಳಿಗಾಗಿ
ಶೆಡ್
ನಿರ್ಮಾಣ,
ಕೊಳವೆಬಾವಿ
ರೀಚಾರ್ಜ್
ಪಿಟ್
ನಿರ್ಮಾಣ,
ರೇಷ್ಮೆ
ಕಾಮಗಾರಿ,
ಕೆರೆ
ಹೂಳೆತ್ತುವುದು,
ಕೃಷಿ
ಜಮೀನು
ಅಭಿವೃದ್ಧಿ,
ಆಟದ
ಮೈದಾನಗಳು,
ಅಂಗನವಾಡಿ
ಕಟ್ಟಡಗಳು,
ಗೋದಾಮುಗಳು
ಸೇರಿದಂತೆ
ಅನೇಕ
ಯೋಜನೆಗಳು
ಸೇರಿವೆ.
•
ಸ್ವಚ್ಛಭಾರತ,
ಸ್ವಸ್ಥ
ಭಾರತ
ಯೋಜನೆಯಡಿ
ಜಿಲ್ಲೆಯಲ್ಲಿ
64
ಸಮುದಾಯ
ಶೌಚಾಲಯಗಳ
ನಿರ್ಮಾಣ
ಮಾಡಲಾಗಿದೆ.
•
20
ಶಾಲಾ
ಶೌಚಾಲಯಗಳನ್ನು
ನಿರ್ಮಿಸಲಾಗಿದೆ.
32
ಗ್ರಾಮ
ಪಂಚಾಯಿತಿಗಳಲ್ಲಿ
ಸಮುದಾಯ
ಶೌಚಾಲಯ
ನಿರ್ಮಿಸಲಾಗಿದೆ.
•
130
ಅಂಗನವಾಡಿ
ಕೇಂದ್ರಗಳಲ್ಲಿ
ಶೌಚಾಲಯ
ವ್ಯವಸ್ಥೆ
ಕಲ್ಪಿಸಲಾಗಿದೆ.
•
ಘನ
ತ್ಯಾಜ್ಯ
ನಿರ್ವಹಣೆಗಾಗಿ
157
ಗ್ರಾಮ
ಪಂಚಾಯಿತಿಗಳಲ್ಲಿ
ಕಾಮಗಾರಿ
ಪ್ರಗತಿಯಲ್ಲಿದೆ.
•
ಮುಖ್ಯಮಂತ್ರಿ
ಗ್ರಾಮ
ವಿಕಾಸ
ಯೋಜನೆಯಡಿ
ಜಿಲ್ಲೆಯಲ್ಲಿ
27
ಗ್ರಾಮಗಳಿಗೆ
ತಲಾ
1
ಕೋಟಿ
ವೆಚ್ಚದಲ್ಲಿ
ಮೂಲಭೂತ
ಸೌಲಭ್ಯ
ಕಲ್ಪಿಸಿ
ಮಾದರಿ
ಗ್ರಾಮವನ್ನಾಗಿ
ಮಾಡುವ
ಕಾರ್ಯ
ಪ್ರಗತಿಯಲ್ಲಿದೆ.
•
ಕಳೆದ
1
ವರ್ಷದಲ್ಲಿ
ಜಿಲ್ಲೆಯಲ್ಲಿ
ವಸತಿ
ಯೋಜನೆಯಡಿ
2998
ಮನೆಗಳನ್ನು
ನಿರ್ಮಿಸಲಾಗಿದೆ.
•
185
ಚೆಕ್
ಡ್ಯಾಂ,
2546
ಕೃಷಿ
ಹೊಂಡಗಳು,
55
ಕಟ್ಟೆಗಳು,
861
ಮಳೆ
ನೀರು
ಸಂರಕ್ಷಣಾ
ಘಟಕಗಳನ್ನು
ಸ್ಥಾಪಿಸಲಾಗಿದೆ.
•
ಜಿಲ್ಲೆಯ
ಎಲ್ಲಾ
157
ಗ್ರಾಮ
ಪಂಚಾಯಿತಿ
ಕಾರ್ಯಾಲಯಗಳಲ್ಲಿ
ಮಳೆ
ನೀರು
ಸಂರಕ್ಷಣಾ
ಘಟಕಗಳನ್ನು
ಸ್ಥಾಪಿಸಲಾಗಿದೆ.
ಜಿಲ್ಲೆಯಲ್ಲಿ
ಕೋವಿಡ್
ನಿರ್ವಹಣೆ:
•
ಚಿಕ್ಕಬಳ್ಳಾಪುರದಲ್ಲಿ
ದೇಶದಲ್ಲೇ
ಪ್ರಥಮ
ಎರಡನೇ
ಹಂತದ
ಸುರಕ್ಷತಾ
ವ್ಯವಸ್ಥೆ
ಇರುವ
ಸುಸಜ್ಜಿತ
ಕೋವಿಡ್
ಪರೀಕ್ಷಾ
ಪ್ರಯೋಗಾಲಯ
ಸ್ಥಾಪಿಸಲಾಗಿದೆ.
•
ಕೋವಿಡ್
ನಿರ್ವಹಣೆಗಾಗಿ
ಎಲ್ಲಾ
ಗ್ರಾಮ
ಪಂಚಾಯಿತಿಗಳಲ್ಲಿ
ಸಹಾಯವಾಣಿ
ಆರಂಭಿಸಲಾಗಿದೆ.
ಸಿಬ್ಬಂದಿಗಳ
ಸುರಕ್ಷತೆಗಾಗಿ
ಎಲ್ಲಾ
ಅಗತ್ಯ
ಕ್ರಮ
ಕೈಗೊಳ್ಳಲಾಗಿದೆ.
•
ವಲಸಿಗರಿಗೆ
ನರೇಗ
ಯೋಜನೆಯಡಿ
ಉದ್ಯೋಗಾವಕಾಶ
ಕಲ್ಪಿಸಲಾಗಿದ್ದು
ಕೋವಿಡ್
ಸಮಯದಲ್ಲೂ
ಜೀವನ
ನಿರ್ವಹಣೆಗೆ
ತೊಂದರೆಯಾಗದಂತೆ
ನೋಡಿಕೊಳ್ಳಲಾಗಿದೆ.
•
ಹಾಸ್ಟೆಲ್
ಗಳಲ್ಲಿ
ಕೋವಿಡ್
ಕೇರ್
ಸೆಂಟರ್
ತೆರೆಯಲಾಗಿದ್ದು,
ಲಕ್ಷಣರಹಿತರಿಗೆ
ಚಿಕಿತ್ಸೆ
ನೀಡಲಾಗುತ್ತಿದೆ.
•
ಬೂತ್
ಮಟ್ಟದ
ಕೋವಿಡ್
ಟಾಸ್ಕ್
ಫೋರ್ಸ್
ಸಮಿತಿಗಳನ್ನು
ರಚಿಸಲಾಗಿದ್ದು,
ಸೋಂಕಿತರ
ಮತ್ತು
ಸಂಪರ್ಕಿತರ
ಪತ್ತೆ
ಕಾರ್ಯ
ಸುಗಮವಾಗಿದೆ.
•
ಬೊಂಬೆಯಾಟಗಳ
ಮೂಲಕ
ಗ್ರಾಮೀಣ
ಭಾಗದಲ್ಲಿ
ಕೊರೋನ
ಜಾಗೃತಿ
ಮೂಡಿಸಲಾಗುತ್ತಿದೆ.
•
ಎಲ್ಲಾ
ಗ್ರಾಮಗಳಲ್ಲಿ
ನೀರಿನ
ಟ್ಯಾಂಕ್
ಗಳು
ಪಶುಗಳು
ಕುಡಿಯುವ
ನೀರಿನ
ಟ್ಯಾಂಕ್
ಗಳನ್ನು
ಸ್ಯಾನಿಟೈಸ್
ಮಾಡಲಾಗಿದೆ.
•
ಗ್ರಾಮಗಳ
ಎಲ್ಲಾ
ಭಾಗಗಳಲ್ಲೂ
ಫ್ಯೂಮಿಗೇಶನ್/ಸ್ಯಾನಿಟೈಸ್
ಮಾಡಲಾಗಿದೆ.
•
ರಂಗೋಲಿಗಳ
ಮೂಲಕ,
ಬ್ಯಾನರ್
ಗಳ
ಮೂಲಕ,
ಮನೆಮನೆಗೆ
ತೆರಳುವ
ಮೂಲಕ
ಅನೇಕ
ವಿಧದಲ್ಲಿ
ಮೂಲಕ
ಜಿಲ್ಲೆಯಲ್ಲಿ
ಕೊರೋನ
ಕುರಿತು
ಜನ
ಜಾಗೃತಿ
ಮೂಡಿಸಲಾಗುತ್ತಿದೆ.
•
ಆಶಾ
ಕಾರ್ಯುಕರ್ತೆಯರು,
ಅಂಗನವಾಡಿ
ಕಾರ್ಯಕರ್ತೆಯರಿಗೆ
ಉಚಿತ
ಮಾಸ್ಕ್,
ಸ್ಯಾನಿಟೈಸರ್
ವಿತರಿಸಲಾಗಿದೆ.
•
ಆನ್ಲೈನ್
ನಲ್ಲಿ
ಜ಼ೂಮ್
ಮೂಲಕ
ಸಭೆಗಳನ್ನು
ನಡೆಸಿ
ಕೊರೋನ
ನಿರ್ವಹಣೆಯ
ಪರಿಶೀಲನೆ
ನಡೆಸಲಾಗುತ್ತಿದೆ.
•
ವಲಸಿಗರಿಗೆ
ಉಚಿತ
ಹೆಲ್ತ್
ಚೆಕಪ್
ನಡೆಸಿ
ಮಾನಿಟರ್
ಮಾಡಲಾಗುತ್ತಿದೆ.