ಚಿಕ್ಕಬಳ್ಳಾಪುರದಲ್ಲಿ ಕುಷ್ಠರೋಗ ನಿಯಂತ್ರಣ ಜಾಗೃತಿ ಅಭಿಯಾನ ರಥಕ್ಕೆ ಚಾಲನೆ
ಸೋಮವಾರ ಹಲವಾರು ಜಿಲ್ಲೆಗಳಲ್ಲಿ ಕುಷ್ಠರೋಗ ನಿಯಂತ್ರಣಕ್ಕೆ ವಿವಿಧ ರೀತಿಯಲ್ಲಿ ಜಾಗೃತಿ ಅಭಿಯಾನವನ್ನು ಮಾಡಿದ್ದಾರೆ. ಹಾಗೆಯೇ ಚಿಕ್ಕಬಳ್ಳಾಪುರದಲ್ಲಿ ಯಾವ ರೀತಿ ಜಾಗೃತಿ ಅಭಿಯಾನವನ್ನು ಮಾಡಿದ್ದಾರೆ ನೀವೆ ನೋಡಿ.
ಚಿಕ್ಕಬಳ್ಳಾಪುರ, ಜನವರಿ, 30: ಸಮಾಜದ ಎಲ್ಲರೂ ಮಹಾತ್ಮ ಗಾಂಧೀಜಿಯವರ ಕನಸನ್ನು ನನಸಾಗಿಸೋಣ. ಅವರ ಆಶಯದಂತೆ ಕುಷ್ಠಮುಕ್ತ ಭಾರತವನ್ನು ನಿರ್ಮಿಸೋಣ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು ತಿಳಿಸಿದರು. ಹುತಾತ್ಮರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ "ಸ್ಪರ್ಶ್ ಕುಷ್ಠ" ರೋಗ ನಿಯಂತ್ರಣ ಜಾಗೃತಿ ಅಭಿಯಾನ ರಥಕ್ಕೆ ಸೋಮವಾರ ಜಿಲ್ಲಾಡಳಿತ ಭವನದ ಮುಂಭಾಗದಿಂದ ಚಾಲನೆ ನೀಡಿದರು.
ಕುಷ್ಠ
ರೋಗದ
ಲಕ್ಷಣಗಳು
ಈ
ವೇಳೆ
ಮಾತನಾಡಿದ
ಅವರು,
ಕುಷ್ಠ
ರೋಗವು
ಒಂದು
ಸಾಂಕ್ರಾಮಿಕ
ರೋಗವಾಗಿದೆ.
ಈ
ರೋಗ
ಲಕ್ಷಣ
ದೇಹದ
ಮೇಲೆ
ಮೈಬಣ್ಣಕ್ಕಿಂತ
ವಿಭಿನ್ನವಾಗಿ
ಮಚ್ಚೆಗಳು,
ಕೈ
ಕಾಲು
ಜೋಮು
ಅಥವಾ
ದೇಹದಲ್ಲಿ
ಗಂಟುಗಳು
ಕಂಡುಬರುತ್ತವೆ.
ಈ
ರೀತಿಯ
ಲಕ್ಷಣಗಳು
ಕಂಡುಬಂದಲ್ಲಿ
ಹತ್ತಿರದ
ಸರ್ಕಾರಿ
ಆಸ್ಪತ್ರೆಯನ್ನು
ಸಂಪರ್ಕಿಸಿ
ಸಂಪೂರ್ಣ
ಚಿಕಿತ್ಸೆಯನ್ನು
ಉಚಿತವಾಗಿ
ಪಡೆದು
ರೋಗವನ್ನ
ಗುಣಪಡಿಸಿಕೊಳ್ಳಬಹುದು
ಎಂದರು.
ಚಿಕ್ಕಬಳ್ಳಾಪುರ ನಗರಸಭೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಜನತೆ ಸುಸ್ತು: ತಪ್ಪದ ಅಲೆದಾಟ
ಉಚಿತ
ಚಿಕಿತ್ಸೆ
ಪಡೆದು
ಗುಣಮುಖರಾಗಿ
ಈ
ರೋಗ
ಲಕ್ಷಗಳು
ಕಂಡುಬಂದಲ್ಲಿ
ಆರೋಗ್ಯ
ಇಲಾಖೆಯಿಂದ
ಸೂಕ್ತ
ಮಾಹಿತಿ
ಹಾಗೂ
ಉಚಿತ
ಚಿಕಿತ್ಸೆ
ಪಡೆದು
ಗುಣಮುಖರಾಗಿ.
ಹಾಗೆಯೇ
ಕುಷ್ಠ
ರೋಗದ
ವಿರುದ್ದ
ಹೋರಾಡೋಣ.
ಈ
ಮೂಲಕ
ಆರೋಗ್ಯ
ಇಲಾಖೆಯೊಂದಿಗೆ
ಎಲ್ಲರೂ
ಕೈ
ಜೋಡಿಸಬೇಕು.
ಈ
ಕುರಿತು
ಫೆಬ್ರವರಿ
13
ರವರೆಗೆ
ಜಿಲ್ಲಾದ್ಯಂತ
ಜಾಗೃತಿ
ಮೂಡಿಸಲು
ಸಂಚಾರಿ
ವಾಹನ
ಚಲಿಸಲಿದೆ
ಎಂದು
ಮಾಹಿತಿ
ನೀಡಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪಿ. ಶಿವಶಂಕರ್, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳಾದ ಎಸ್.ಎಸ್. ಮಹೇಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಹರೀಶ್, ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಧಿಕಾರಿ ಡಾ.ಶಿವಕುಮಾರ್, ಆರೋಗ್ಯ ಅಧಿಕಾರಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
BJP
ಸರ್ಕಾರ
ಮತ್ತೆ
ಅಧಿಕಾರಕ್ಕೆ
ಬರುತ್ತದೆ
ರಾಜ್ಯದಲ್ಲಿ
ಮತ್ತೆ
ಬಿಜೆಪಿ
ಸರ್ಕಾರ
ಅಧಿಕಾರಕ್ಕೆ
ಬರುವುದು
ನೂರಕ್ಕೆ
ನೂರು
ಸತ್ಯವಾಗಿದ್ದು,
ಮುಖಂಡರು
ಮತ್ತು
ಕಾರ್ಯಕರ್ತರು
ಪಕ್ಷ
ಸಂಘಟನೆಯತ್ತ
ಹೆಚ್ಚು
ಗಮನ
ಕೇಂದ್ರೀಕರಿಸುವಂತೆ
ಆರೋಗ್ಯ
ಸಚಿವ
ಡಾ.ಕೆ.
ಸುಧಾಕರ್
ಕಾರ್ಯಕರ್ತರಿಗೆ
ಕರೆ
ನೀಡಿದರು.
ಪಿಎಲ್ಡಿ
ಬ್ಯಾಂಕ್
ನೂತನ
ಅಧ್ಯಕ್ಷ
ಕಾಳೇಗೌಡ
ನಿವಾಸಕ್ಕೆ
ಭೇಟಿ
ನೀಡಿ
ಅವರನ್ನು
ಅಭಿನಂದಿಸಿ
ಮಾತನಾಡಿದ
ಅವರು,
ಸಿದ್ದರಾಮಯ್ಯನವರ
ರೀತಿಯಲ್ಲಿ
ನಾವು
ಸುಳ್ಳು
ಹೇಳುವುದಿಲ್ಲ.
ಅವರು
ಸುಳ್ಳನ್ನು
ಗಟ್ಟಿಯಾಗಿ
ಹೇಳುತ್ತಾರೆ.
ಅವರು
ಸುಳ್ಳು
ಹೇಳಿದಷ್ಟೂ
ಕಾಂಗ್ರೆಸ್
ಹಿಂದೆ
ಹೋಗಲಿದೆ.
ಹಾಗಾಗಿ
ಮತ್ತೆ
ಬಿಜೆಪಿ
ಸರ್ಕಾರ
ಅಧಿಕಾರಕ್ಕೆ
ಬರುವುದು
ಶತಸಿದ್ಧವಾಗಿದ್ದು,
ಕಾರ್ಯಕರ್ತರು
ಯೋಚಿಸಬೇಕಾದ
ಅಗತ್ಯವಿಲ್ಲ
ಎಂದು
ಹೇಳಿದರು.
ಕಳೆದ ಚುನಾವಣೆ ವೇಳೆ ಸಿದ್ದರಾಮಯ್ಯ ಹೇಳಿದ್ದೆಲ್ಲಾ ಉಲ್ಟಾ ಆಗಿದೆ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದಿಲ್ಲ ಎಂದರು. ಆದರೆ ಇವರೇ ಅವರ ಮನೆ ಬಾಗಿಲಿಗೆ ಹೋಗಿ ಕರೆತಂದು ಮುಖ್ಯಮಂತ್ರಿ ಮಾಡಿದರು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದೇ ಇಲ್ಲ ಎಂದರು, ಅದೂ ಆಯಿತು. ಈಗ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುತ್ತಿದ್ದಾರೆ, ಅದೂ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.