ನಿವಾರ್ ಚಂಡಮಾರುತ: ತಮಿಳುನಾಡಿನ ಜನರಿಗೆ ಸಹಾಯವಾಣಿ
ಚೆನ್ನೈ, ನ.25: ನಿವಾರ್ ಚಂಡಮಾರುತವನ್ನು ಎದುರಿಸಲು ತಮಿಳುನಾಡು ಸಜ್ಜಾಗಿದೆ ಎಂದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಘೋಷಿಸಿದ್ದಾರೆ. ಸರ್ಕಾರರಿಂದ ಪ್ರಮುಖ ಜಿಲ್ಲೆಗಳಿಗೆ ಸಹಾಯವಾಣಿ ಪ್ರಕಟಿಸಲಾಗಿದೆ.
ಇಂದಿನಿಂದ 'ನಿವಾರ್' ಆರ್ಭಟ: ಬೆಂಗಳೂರಲ್ಲೂ ಭಾರಿ ಮಳೆ ಸಾಧ್ಯತೆ
ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ(NDRF) 30 ಪಡೆ ಈಗಾಗಲೇ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕರಾವಳಿಯನ್ನು ಸುತ್ತುವರೆಯಲಾರಂಭಿಸಿವೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮಳೆ ಆರಂಭವಾಗಿದ್ದು, ನವೆಂಬರ್ 25ರ ಸಂಜೆ ನಂತರ ದೈತ್ಯ ಅಲೆಗಳನ್ನು ಕಾರೈಕಲ್ ಹಾಗೂ ಮಹಾಬಲಿಪುರಂ ಸಮುದ್ರಗಳಲ್ಲಿ ನಿರೀಕ್ಷಿಸಬಹುದು. ಸುಮಾರು ಮೂರು ದಿನಗಳ ಕಾಲ ಚಂಡ ಮಾರುತದ ಅಬ್ಬರ ಇರುವ ನಿರೀಕ್ಷೆಯಿದೆ. ಸುಮಾರು 100 ರಿಂದ 200 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಡಲೂರು, ಅರಿಯಾಲೂರು, ರಾಣಿಪೇಟ್, ತಿರುವಾರೂರ್, ತಂಜಾವೂರ್ ಹಾಗೂ ಕೊಯಮತ್ತೂರು ಮುಂತಾದ ಪ್ರದೇಶಗಳಿಗೆ ಸಹಾಯವಾಣಿಯನ್ನು ಪ್ರಕಟಿಸಲಾಗಿದೆ.
ಚೆನ್ನೈ:
ಟೋಲ್
ಸಹಾಯವಾಣಿ:
1913
ಸಹಾಯವಾಣಿ:
044
2538
4530,
044
25384530,
044
25243454
ಚೆಂಗಲ್
ಪಟ್ಟು
-044
27427412,
044
27427414
ರಾಣಿಪೇಟ್
ಆರಕ್ಕೊಣಂ:
04177236360,
9445000507
ಆರ್ಕಾಟ್:
04172
235568,
9445000505
ವಾಲಾಜ:
04172
232519,
94445000506
ನಾಗಪಟ್ಟಿಣಂ
-04365
252500
ಅರಿಯಾಲೂರ್
-04329
226709
ಕಡಲೂರ್
-04142
220700
ಕಾಂಚಿಪುರಂ
ವಾಟ್ಸಾಪ್-9445071077
ತಿರುವಾರೂರ್
-934536838
ತಂಜಾವೂರ್
-9345336838
ಕೊಯಮತ್ತೂರು
-0422
230114,
0422
2301523
ಕಾರೈಕಲ್
ಸಹಾಯವಾಣಿ:
1070/
1077
ಕಂಟ್ರೋಲ್
ಕೇಂದ್ರ:
04368
228801,
04368
227704
ವಿಪತ್ತು
ನಿರ್ವಹಣಾ
ಕೇಂದ್ರ:
1077,
044
27237207.
Recommended Video