ಬಿಜೆಪಿಗೆ 'ನೋ', ಕಾಂಗ್ರೆಸ್ಸಿಗೆ 'ಎಸ್' ಎಂದ ಖುಷ್ಬೂ
ಚೆನ್ನೈ, ನ.26: 'ನಾನು ಯಾವ ಪಕ್ಷಕ್ಕೂ ಸೇರುತ್ತಿಲ್ಲ, ಬಿಜೆಪಿಗಂತೂ ಸೇರುವ ಸಾಧ್ಯತೆಯೇ ಇಲ್ಲ' ಎಂದು ಹೇಳುತ್ತಿದ್ದ ನಟಿ ಕಮ್ ರಾಜಕಾರಣಿ ಖುಷ್ಬೂ ಅವರು ಬುಧವಾರ ಸಂಜೆ ದೇಶದ ಪುರಾತನ ಪಕ್ಷದ ಕೈ ಹಿಡಿದಿದ್ದಾರೆ. ಖುಷ್ಬೂ ಸುಂದರ್ ಅವರು ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಿದ್ದಾರೆ ಎಂದು ತಮಿಳು ನಾಡು ಕಾಂಗ್ರೆಸ್ ಘಟಕ ದೃಢಪಡಿಸಿದೆ.
ನವದೆಹಲಿಯಲ್ಲಿ
ಎಐಸಿಸಿ
ಅಧ್ಯಕ್ಷೆ
ಸೋನಿಯಾ
ಗಾಂಧಿ
ಹಾಗೂ
ಉಪಾಧ್ಯಕ್ಷ
ರಾಹುಲ್
ಗಾಂಧಿ
ಅವರನ್ನು
ಖುಷ್ಬೂ
ಅವರು
ಬುಧವಾರ
ಭೇಟಿ
ಮಾಡಿ
ಮಾತುಕತೆ
ನಡೆಸಿದ್ದರು.
ದೆಹಲಿಯಲ್ಲಿ
ಅವರು
ಸೋನಿಯಾ
ಗಾಂಧಿ
ಅವರ
ಸಮ್ಮುಖದಲ್ಲಿ
ಪಕ್ಷಕ್ಕೆ
ಸೇರಿದ್ದಾರೆ
ಎಂದು
ತಮಿಳುನಾಡಿನ
ಕಾಂಗ್ರೆಸ್
ಅಧ್ಯಕ್ಷ
ಇವಿಕೆಎಸ್
ಇಳಂಗೋವನ್
ಅವರು
ಪಿಟಿಐಗೆ
ತಿಳಿಸಿದ್ದಾರೆ.
ಮಂಗಳವಾರದಂದು
ಖುಷ್ಬೂ
ಅವರು
ಸಾಮಾಜಿಕ
ಜಾಲ
ತಾಣ
ಟ್ವಿಟ್ಟರ್
ನಲ್ಲಿ
"Wow..sum
prove
2
b
absolutely
jobless
n
dumb
yet
agn..i
m
not
joining
any
political
party..news
making
rounds
r
baseless..pls
dnt
pay
heed."
ಎಂದು
ಸಂದೇಶ
ಹಾಕಿದ್ದರು.
ಅದರೆ,
ಈಗ
ಕಾಂಗ್ರೆಸ್
ಗೆ
ಜೈ
ಎಂದಿದ್ದಾರೆ.ಬಿಜೆಪಿ
ಸೇರುವಂತೆ
ಕೇಂದ್ರ
ಸಚಿವೆಯರಾದ
ಸ್ಮೃತಿ
ಇರಾನಿ
ಹಾಗೂ
ನಜ್ಮಾ
ಹೆಫ್ತುಲ್ಲಾ
ಅವರು
ಖುಷ್ಬೂಗೆ
ಮನವಿ
ಮಾಡಿಕೊಂಡಿದ್ದರು
ಎಂಬ
ಸುದ್ದಿ
ಹಬ್ಬಿತ್ತು.
[ಡಿಎಂಕೆ
ತೊರೆದು
'ಕಮಲ'
ಪರವಾದ
ಖುಷ್ಬೂ?]
Congress
is
the
only
party
which
can
keep
India
united
which
is
why
I’m
here:
Khushboo
Sundar
on
joining
Congress
pic.twitter.com/PFui8cWI74
—
ANI
(@ANI_news)
November
26,
2014
ಬಾಲನಟಿಯಾಗಿ
ಚಿತ್ರರಂಗಕ್ಕೆ
ಕಾಲಿರಿಸಿದ
ಖುಷ್ಬೂ
2010ರಲ್ಲಿ
ಡಿಎಂಕೆ
ಸೇರಿದ್ದರು.
ಚುನಾವಣೆಯಲ್ಲಿ
ಸ್ಪರ್ಧಿಸದೇ
ಇದ್ದರೂ,
ಡಿಎಂಕೆಯ
ಸ್ಟಾರ್
ಪ್ರಚಾರಕರಾಗಿದ್ದರು.
ಕಳೆದ
ಲೋಕಸಭೆ
ಚುನಾವಣೆ
2014
ರಲ್ಲಿ
ದ್ರಾವಿಡ
ಮುನ್ನೇತ್ರ
ಕಳಗಂ
ಪಕ್ಷ
ಹೀನಾಯ
ಸೋಲು
ಕಂಡಿತ್ತು.
[ರಾಜಕೀಯಕ್ಕೆ
ರಜನಿಕಾಂತ್
ಬರುವುದು
ಬೇಡ]
My
focus
is
for
the
good
of
the
country,
won’t
focus
on
TN
alone
but
entire
country:
Khushboo
Sundar
on
joining
Cong
pic.twitter.com/Yh6O2q10Nl
—
ANI
(@ANI_news)
November
26,
2014
ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷ 39 ಸೀಟುಗಳ 37 ಸೀಟು ಗೆದ್ದು ಭರ್ಜರಿ ವಿಜಯ ದಾಖಲಿಸಿ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಕಾಂಗ್ರೆಸ್ ಕೇವಲ 5 ಸೀಟು ಗಳಿಸಿದ್ದೇ ಸಾಧನೆ. ಜಿಕೆ ವಾಸನ್ ಈಗ ಪಕ್ಷ ತೊರೆದಿದ್ದು, ಹೊಸ ಚೈತನ್ಯ ನೀಡಲು ಖುಷ್ಬೂ ಸೇರ್ಪಡೆ ಮಾಡಿಕೊಳ್ಳಲಾಗಿದೆ.