ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರ ಮೇಲೆ ದೂರು ಹಾಕಿದ ವಿಷಪ್ರಸಾದ ಆರೋಪಿ ಅಂಬಿಕಾ

|
Google Oneindia Kannada News

ಚಾಮರಾಜನಗರ, ಡಿಸೆಂಬರ್ 21: ಪ್ರಸಾದಕ್ಕೆ ವಿಷಬೆರೆಸಿ 16 ಜೀವಗಳನ್ನು ಬಲಿ ಪಡೆದ ಗುರುತರ ಆರೋಪ ಹೊತ್ತಿರುವ ಅಂಬಿಕಾ ಇಂದು ಮಹಜರು ಮಾಡುವ ವೇಳೆ ಹುಚ್ಚಾಟ ಮೆರೆದಿದ್ದಾಳೆ.

ವಿಷಪ್ರಸಾದ ಆರೋಪಿ ಅಂಬಿಕಾ ಚಾಮರಾಜನಗರದಲ್ಲಿ ಉಳಿಯೋದು ಡೌಟು?ವಿಷಪ್ರಸಾದ ಆರೋಪಿ ಅಂಬಿಕಾ ಚಾಮರಾಜನಗರದಲ್ಲಿ ಉಳಿಯೋದು ಡೌಟು?

ಪೊಲೀಸರ ಸುಪರ್ದಿಯಲ್ಲಿರುವ ಅಂಬಿಕಾಳನ್ನು ಇಂದು ಆಕೆಯ ಮನೆಗೆ ಕರೆತಂದು ಮಹಜರು ಮಾಡಲಾಯಿತು. ಆ ವೇಳೆ ಮನೆಯ ಬಳಿ ಊರ ಜನರು, ಮಾಧ್ಯಮದವರು ಸೇರಿದ್ದರು, ಈ ಸಮಯ ಜೋರಾಗಿ ಕೂಗಾಡಿದ ಅಂಬಿಕ ಪೊಲೀಸರು ನನ್ನ ಮೇಲೆ ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂದು ಕೂಗಾಡಿದ್ದಾಳೆ.

ಮಹದೇವಸ್ವಾಮಿಯಿಂದ ಸಾಲೂರು ಮಠಕ್ಕೆ ಕಳಂಕ:ಹಿರಿಯ ಶ್ರೀ ಆರೋಪಮಹದೇವಸ್ವಾಮಿಯಿಂದ ಸಾಲೂರು ಮಠಕ್ಕೆ ಕಳಂಕ:ಹಿರಿಯ ಶ್ರೀ ಆರೋಪ

ಪೊಲೀಸರೆ ನಮ್ಮ ಮನೆಯಲ್ಲಿ ವಿಷದ ಬಾಟಲಿಯನ್ನಿಟ್ಟಿದ್ದಾರೆ, ಬೇಕೆಂದೇ ಅವರು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅವರು ಕೂಗಾಡಿದ್ದಾರೆ. ಈ ವೇಳೆ ಮಹಿಳಾ ಪೊಲೀಸರು ಅಂಬಿಕಾಳನ್ನು ಎಳೆದುಕೊಂಡು ಹೋಗಿದ್ದಾರೆ.

poison prasadam case accused Ambika said police making false alligation on her

ವಿಷಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ, ದೊಡ್ಡಯ್ಯ ಅವರನ್ನು ಪ್ರಮುಖ ಆರೋಪಿಗಳನ್ನಾಗಿ ಬಂಧಿಸಲಾಗಿದೆ.

English summary
Ambika, accused of poisoning the Prasadam in Chamarajanagar Maramma temple today accused front of media that police framing her in the case. She said police making false accusations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X