ಸಿದ್ದು ಬಜೆಟಿನಲ್ಲಿ ಐಟಿ-ಬಿಟಿ ಕ್ಷೇತ್ರಕ್ಕೆ ಮತ್ತೆ ನಿರಾಶೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 12ನೇ ಬಜೆಟ್ ನಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನೇರವಾಗಿ ಯಾವುದೇ ಹೊಸ ಯೋಜನೆ ಘೋಷಿಸಿಲ್ಲ.
ಬೆಂಗಳೂರು, ಮಾರ್ಚ್ 15: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 12ನೇ ಬಜೆಟ್ ನಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನೇರವಾಗಿ ಯಾವುದೇ ಹೊಸ ಯೋಜನೆ ಘೋಷಿಸಿಲ್ಲ. ಸತತ ಎರಡನೇ ವರ್ಷ ಐಟಿ-ಬಿಟಿ ಕ್ಷೇತ್ರವನ್ನು ಕಡೆಗಣಿಸಲಾಗಿದೆ.
ಐಟಿ-ಬಿಟಿ ಕಂಪನಿಗಳನ್ನು ರಾಜಧಾನಿ ಬೆಂಗಳೂರು ಬಿಟ್ಟು ರಾಜ್ಯದ ಇತರೆಡೆಗೂ ವಿಸ್ತರಿಸುವ ಪ್ರಯತ್ನ ಈ ಬಾರಿಯ ಬಜೆಟ್ನಲ್ಲಾಗುವ ನಿರೀಕ್ಷೆ ಸುಳ್ಳಾಗಿದೆ. ಎರಡು ಹಾಗೂ ಮೂರನೇ ಸ್ತರದ ನಗರಗಳಿಗೆ ಐಟಿ ಕಂಪನಿಗಳನ್ನು ಕರೆದೊಯ್ಯುವಲ್ಲಿ ಸರ್ಕಾರ ಸಂಪೂರ್ಣ ಮತ್ತೆ ವಿಫಲವಾಗಿದೆ. ಕಂಪನಿಗಳ ಬಹುವಾರ್ಷಿಕ ಬೇಡಿಯಾದ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ.[2016: ಬಜೆಟ್ಟಿನಲ್ಲಿ ಐಟಿ-ಬಿಟಿಗೆ ಏನು ಗಿಟ್ಟಿಲ್ಲ]
ಮಾಹಿತಿ ತಂತ್ರಜ್ಞಾನ,ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಿಕ್ಕಿರುವ ಕೊಡುಗೆ ಇಲ್ಲಿದೆ:
ಸೂಕ್ತ
ತಾಂತ್ರಿಕ
ಸಂಪನ್ಮೂಲಗಳನ್ನು,
ಕೌಶಲ್ಯ
ಅಭಿವೃದ್ಧಿಯನ್ನು
ಸೃಜಿಸಲು
ಮತ್ತು
ಉದಯೋನ್ಮುಖ
ತಂತ್ರಜ್ಞಾನಗಳನ್ನು
ದೃಷ್ಟಿಯಲ್ಲಿಟ್ಟುಕೊಂಡು
ಸಾಮರ್ಥ್ಯ
ನಿರ್ಮಾಣಕ್ಕೆ
ಒತ್ತು
ನೀಡಲು
ಕೈಗಾರಿಕೋದ್ಯಮದ
ಸಹಯೋಗದೊಂದಿಗೆ
'Center
of
Excellence
in
Data
Sciencs
and
Artifical
Intelligence' and
'Cyber
Security'
ಕೇಂದ್ರಗಳ
ಸ್ಥಾಪನೆ.[ಬಜೆಟ್
LIVE:
ರೈತರ
ಸಾಲ
ಮನ್ನಾ
ಇಲ್ಲ,
ಎಣ್ಣೆ
ಬೆಲೆ
ಇಳಿದಿಲ್ಲ]
*
ಯುವ
ಯುಗ
ಕಾರ್ಯಕ್ರಮದಡಿ,
ಕೌಶಲ್ಯ
ಅಭಿವೃದ್ಧಿಗೆ
ಒತ್ತು
ನೀಡಲು
ಭಾರತ
ಸರ್ಕಾರ,
SCP/TSP,
ಕೈಗಾರಿಕೆಗಳ
ವಂತಿಗೆಯಿಂದ
ನಿಧಿಗಳನ್ನು
ಸಂಗ್ರಹಿಸುವ
ಮೂಲಕ
ಐಟಿ,
ಎಲೆಕ್ಟ್ರಾನಿಕ್ಸ್,
ಅನಿಮೇ/ನ್
ಮತ್ತು
ಇತರ
ವಲಯಗಳಲ್ಲಿ
1,10,000
ವ್ಯಕ್ತಿಗಳಿಗೆ
ತರಬೇತಿ.
*
2/3
ನೇ
ಹಂತದ
ನಗರಗಳಲ್ಲಿ
ಚೈತನ್ಯಪೂರ್ಣ
ತಂತ್ರಜ್ಞಾನ
(Vibrant
Technology)
ಮತ್ತು
ಹೊಸ
ಪರಿಕಲ್ಪನೆಯ
ನವೀನ
ಪರಿಸರ
ವ್ಯವಸ್ಥೆ
ಸೃಜಿಸಲು
ಕೈಗಾರಿಕೋದ್ಯಮದ
ಸಹಯೋಗದೊಂದಿಗೆ
ಹುಬ್ಬಳ್ಳಿಯಲ್ಲಿ
VLSI
Incubator
ಮತ್ತು
Brown
field
ESDM
Cluster
ಸ್ಥಾಪನೆ.
* ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಉಚಿತ ವೈ-ಫೈ ಸೌಲಭ್ಯ; ಕಿಯೋನಿಕ್ಸ್ ಸಾರಥ್ಯದಲ್ಲಿ ಖಾಸಗಿ-ಸಹಭಾಗಿತ್ವದಮೂಲಕ Viability Gap Funding ನೀಡಿ ಮೊದಲ ಹಂತದಲ್ಲಿ ರಾಜ್ಯದ 2500 ಗ್ರಾಮ ಪಂಚಾಯತಿಗಳಲ್ಲಿ 50 ಕೋಟಿ ರೂ.
*
ಮಂಗಳೂರಿನ
ಪಿಲಿಕುಳ
ಪ್ರಾದೇಶಿಕ
ವಿಜ್ಞಾನ
ಕೇಂದ್ರದಲ್ಲಿ
35.69
ಕೋಟಿ
ರೂ.
ಅಂದಾಜು
ವೆಚ್ಚದ
ಅತ್ಯಾಧುನಿಕ
ತಾರಾಲಯ
ಡಿಸೆಂಬರ್
2017
ರೊಳಗೆ
ಕಾರ್ಯಾರಂಭ.
*
ಮಡಿಕೇರಿ
ಮತ್ತು
ಗದಗನಲ್ಲಿ
ತಲಾ
5.75
ಕೋಟಿ
ರೂ.ಗಳ
ಅಂದಾಜು
ವೆಚ್ಚದಲ್ಲಿ
10
ಮೀ
ಗೋಳಾಕೃತಿಯ
3ಡಿ
ಕಿರು
ತಾರಾಲಯ
ಸ್ಥಾಪನೆ.
*
30
ಕೋಟಿ
ರೂ.ಗಳ
ಅಂದಾಜು
ವೆಚ್ಚದಲ್ಲಿ
ಬೆಂಗಳೂರಿನಲ್ಲಿ
ಅಂತರರಾಷ್ಟ್ರೀಯ
ಮಟ್ಟದ
ವಿಜ್ಞಾನ
ಗ್ಯಾಲರಿ
ಕಟ್ಟಡ
ಕಾಮಗಾರಿಗೆ
ಚಾಲನೆ.
*
ಐದು
ಜಿಲ್ಲೆಗಳಿಗೆ
ಒಂದರಂತೆ
ಸಂಚಾರಿ
ತಾರಾಲಯ
ವಾಹನಗಳ
ನಿಯೋಜನೆ
ಮೂಲಕ
ಸಂಚಾರಿ
ತಾರಾಲಯ
ಕಾರ್ಯಕ್ರಮ
ಅನುಷ್ಠಾನ.
*
ಬೆಂಗಳೂರಿನ
ಐಐಐಟಿ
ಸಂಸ್ಥೆಯಲ್ಲಿ
ಯಾಂತ್ರಿಕ
ಬುದ್ಧಿಶಕ್ತಿ
ಮತ್ತು
ರೋಬೋಟಿಕ್ಸ್
ಕೇಂದ್ರ
ಸ್ಥಾಪನೆಗೆ
ಕ್ರಮ.
-
5
ಕೋಟಿ
ರೂ.
*
ಕೃಷಿ,
ನಗರಾಭಿವೃದ್ಧಿ
ಹಾಗೂ
ಪಾರಂಪರಿಕ
ಸ್ಥಳಗಳಲ್ಲಿ
ಮಾನವರಹಿತ
ವೈಮಾನಿಕ
ವ್ಯವಸ್ಥೆ
(ಯು.ಎ.ಎಸ್)ಯನ್ನು
ಪ್ರಾಯೋಗಿಕ
ಸಹಯೋಜನೆ
ಮೂಲಕ
ಕೈಗೆತ್ತಿಕೊಳ್ಳಲು
2
ಕೋಟಿ
ರೂ.