ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಬಳಸುವ ಸ್ಯಾನಿಟೈಸರ್ ಎಂಥದ್ದು?
ಇಂದೋರ್,
ಜೂನ್.08:
ಭಾರತದಲ್ಲಿ
ಕೊರೊನಾ
ವೈರಸ್
ಸೋಂಕಿತ
ಪ್ರಕರಣಗಳು
ಪ್ರತಿನಿತ್ಯ
ಏರಿಕೆಯಾಗುತ್ತಿವೆ.
ದೇಶದಲ್ಲಿ
5ನೇ
ಬಾರಿ
ಲಾಕ್
ಡೌನ್
ವಿಸ್ತರಿಸಿದ
ಕೇಂದ್ರ
ಸರ್ಕಾರ
ಬಹುತೇಕ
ಎಲ್ಲ
ವಲಯಗಳಿಗೂ
ಬಿಗ್
ರಿಲೀಫ್
ನೀಡಿದೆ.
ದೇಶಾದ್ಯಂತ
ಜೂನ್.8ರಿಂದ
ದೇವಸ್ಥಾನ,
ಮಸೀದಿ
ಮತ್ತು
ಚರ್ಚ್
ಗಳು
ಸೇರಿದಂತೆ
ಎಲ್ಲ
ಧಾರ್ಮಿಕ
ಕೇಂದ್ರಗಳನ್ನು
ತೆರೆಯಲು
ಅನುಮತಿ
ನೀಡಲಾಗಿದೆ.
ಆದರೆ
ಧಾರ್ಮಿಕ
ಕೇಂದ್ರಗಳಲ್ಲಿ
ಸೋಂಕು
ಹರಡದಂತೆ
ಮುನ್ನೆಚ್ಚರಿಕೆ
ವಹಿಸಲು
ಸೂಚಿಸಿದೆ.
Recommended Video
ಜೂನ್
8
ರಿಂದ
ಚಾಮುಂಡಿ
ಬೆಟ್ಟ
ರೀ
ಓಪನ್:
ಗಮನಿಸಬೇಕಾದ
ಅಂಶಗಳು
ದೇವಸ್ಥಾನ,
ಮಸೀದಿ
ಮತ್ತು
ಚರ್ಚ್
ಗಳನ್ನು
ಸ್ಯಾನಿಟೈಸ್
ಮಾಡುವುದನ್ನು
ಕೇಂದ್ರ
ಸರ್ಕಾರವು
ಕಡ್ಡಾಯಗೊಳಿಸಿದೆ.
ಆದರೆ
ಪವಿತ್ರ
ಸ್ಥಳ
ಎನಿಸಿರುವ
ಧಾರ್ಮಿಕ
ಕೇಂದ್ರಗಳಲ್ಲಿ
ಆಲ್ಕೋಹಾಲ್
ಅಂಶವಿಲ್ಲದ
ಸ್ಯಾನಿಟೈಸರ್
ಬಳಸಲಾಗುತ್ತದೆ
ಎಂದು
ಇಂದೋರ್
ಸಂಸದ
ಶಂಕರ್
ಲಾಲ್ವಾನಿ
ತಿಳಿಸಿದ್ದಾರೆ.
ಇಂದೋರ್
ನಲ್ಲಿ
ಯಾವುದೇ
ದೇಗುಲ
ತೆರೆಯಲ್ಲ:
ಮಧ್ಯಪ್ರದೇಶದ
ಹಲವೆಡೆಗಳಲ್ಲಿ
ದೇವಸ್ಥಾನ,
ಚರ್ಚ್
ಮತ್ತು
ಮಸೀದಿಗಳನ್ನು
ಜೂನ್.08ರಿಂದ
ತೆರೆಯಲಾಗುತ್ತಿದೆ.
ಈ
ಹಿನ್ನೆಲೆ
ಧಾರ್ಮಿಕ
ಕೇಂದ್ರಗಳಲ್ಲಿ
ಸ್ಯಾನಿಟೈಸ್
ಕಾರ್ಯವನ್ನು
ನಡೆಸಲಾಗುತ್ತಿದೆ.
ಆದರೆ
ಇಂದೋರ್
ಜಿಲ್ಲೆಯಲ್ಲಿ
ಸದ್ಯದ
ಮಟ್ಟಿಗೆ
ಯಾವುದೇ
ದೇವಸ್ಥಾನಗಳನ್ನು
ತೆರೆಯುವ
ಬಗ್ಗೆ
ತೀರ್ಮಾನ
ತೆಗೆದುಕೊಂಡಿಲ್ಲ.
ತಕ್ಷಣಕ್ಕೆ
ಧಾರ್ಮಿಕ
ಕೇಂದ್ರಗಳನ್ನು
ತೆರೆದಲ್ಲಿ
ಭಕ್ತರನ್ನು
ನಿಯಂತ್ರಿಸಲು
ಸಾಧ್ಯವಿಲ್ಲ
ಎಂದು
ಸಂಸದ
ಶಂಕರ್
ಲಾಲ್ವಾನಿ
ಹೇಳಿದ್ದಾರೆ.