ಜೂ. 12ರ ಕರ್ನಾಟಕ ಬಂದ್ ಗೆ ನಮ್ಮ ಬೆಂಬಲವಿಲ್ಲ: ಕರವೇ
ಬೆಂಗಳೂರು, ಜೂನ್ 10: ಕಳಸಾ ಬಂಡೂರಿ, ಬೆಮಲ್ ಖಾಸಗೀಕರಣ ವಿರೋಧ, ಮಹಾದಾಯಿ ಯೋಜನೆ ಸೇರಿಂದತೆ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಸರಕಾರ ವಿಫಲವಾಗಿರುವುದನ್ನು ಖಂಡಿಸಿ ಜೂ. 12 ರಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಆಚರಿಸಲು ಉದ್ದೇಶಿಸಿರುವ ಕರ್ನಾಟಕ ಬಂದ್ ಗೆ ಕನ್ನಡ ರಕ್ಷಣಾ ವೇದಿಕೆ (ಕರವೇ) ಬೆಂಬಲ ನೀಡುವುದಿಲ್ಲ ಎಂದಿದೆ.
ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಕರವೇ ಮುಖ್ಯಸ್ಥ ನಾರಾಯಣ ಗೌಡ ಜೂನ್ 12 ರಂದು ನಡೆಯಲಿರುವ ಬಂದ್ ಗೆ ಅರ್ಥವಿಲ್ಲ, ಅದರಿಂದ ಸಮಸ್ಯೆಯೇ ಜಾಸ್ತಿ. ಆದ್ದರಿಂದ ನಾವು ಈ ಬಂದ್ ಗೆ ಬೆಂಬಲ ನೀಡುವುದಿಲ್ಲ ಎಂದಿದ್ದಾರೆ.
Comments
bengaluru vatal nagaraj narayana gowda karnataka rakshana vedike ಬೆಂಗಳೂರು ವಾಟಾಳ್ ನಾಗರಾಜ್ ನಾರಾಯಣ ಗೌಡ ಕರವೇ
English summary
We will not support Karnataka Bandh on 12th June, Karnataka Rakshana Vedike leader Narayana gowda told. The bandh has organised on 12th June, by Vatal Nagaraj
Story first published: Saturday, June 10, 2017, 15:17 [IST]