ಜಯನಗರದಲ್ಲಿ ಹಿರಿಯ ನಾಗರಿಕರಿಗಾಗಿ ನಡಿಗೆ
ಬೆಂಗಳೂರು, ಫೆ.6: ಕರ್ನಾಟಕ ಹಿರಿಯ ನಾಗರೀಕರ ಒಕ್ಕೂಟವು ಅವಿರತದ ಸಹಯೋಗದೊಂದಿಗೆ "ಹಿರಿಯ ನಾಗರೀಕರ ನಡಿಗೆ"ಯನ್ನು ಬೆಂಗಳೂರಿನ ಜಯನಗರದಲ್ಲಿ ಆಯೋಜಿಸಿದೆ.
ಫೆಬ್ರವರಿ 14, ಶನಿವಾರದಂದು ವಿವರಗಳು ಇಂತಿವೆ:
1. 60 ವರ್ಷಕ್ಕೂ ಮೇಲ್ಪಟ್ಟವರು ಪಾಲ್ಗೊಳ್ಳಬಹುದು,
2.
ಮೂರು
ಹಂತಗಳಲ್ಲಿ
ನಡಿಗೆ:
*
ಮೊದಲನೇಯ
ಹಂತ
:
80
ಮೇಲ್ಪಟ್ಟ
ವಯೋಮಾನದವರಿಗೆ
*
ಎರಡನೇಯ
ಹಂತ
:
70-80
ವಯೋಮಾನದವರಿಗೆ
*
ಮೂರನೇಯ
ಹಂತ
:
60-70
ವಯೋಮಾನದವರಿಗೆ
3. ಪುರುಷರಿಗೆ ಹಾಗೂ ಮಹಿಳೆಯರ ಪ್ರತ್ಯೇಕ ನಡಿಗೆ [ಹಿರಿಯ ನಾಗರಿಕರಿಗೆ ದೊರೆಯುವ ಸೌಲಭ್ಯಗಳಾವವು?]
4. 1.5 ಕೀ.ಮಿ ದೂರದ ನಡಿಗೆ
5. ಸ್ಥಳದಲ್ಲಿ ಹೆಸರು ನೋಂದಾಯಿಸಬಹುದು.
6. ಪ್ರತಿ ಹಂತದಲ್ಲೂ, ಗುರಿ ತಲುಪಿದ ಮೊದಲ ಮೂವರಿಗೆ ಪ್ರಶಸ್ತಿಯ ಗೌರವ
7. ನಡಿಗೆಯ ನಂತರ ಉಪಹಾರದ ವ್ಯವಸ್ಥೆ
ಮುಖ್ಯ
ಅತಿಥಿಗಳು:
ವಿಜಯಕುಮಾರ,
ಜಯನಗರ
ಶಾಸಕರು.
ಸ್ಥಳ:
ನಂದನವನ,
ಜಯನಗರ-
4ನೇ-ಟೀ
ಬ್ಲಾಕ್
ಸಮಯ:
ಬೆಳಿಗ್ಗೆ
7.30
ಕ್ಕೆ
ದಿನಾಂಕ:
14
ಫೆಬ್ರುವರಿ
ಮಾರ್ಗ:
ನಂದನವನ-ರಾಜೀವ
ಗಾಂಧಿ
ರಿಸರ್ಚ್
ಸೆಂಟರ್-ಖಂಡಾಲ
ಜ್ಯೂಯೆಲರ್ಸ್-ಶಾಲಿನಿ
ಮೈದಾನ
ಸಂಪರ್ಕಿಸಿ:
ಶಶಿಧರ್:
98450
07960
ಸತೀಶ್:
98800
86300
ರವಿ
:
9986
944710
ಫೇಸ್
ಬುಕ್
ಇವೆಂಟ್
ಪುಟಕ್ಕೆ
ಕ್ಲಿಕ್
ಮಾಡಿ