ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯನಗರದಲ್ಲಿ ಹಿರಿಯ ನಾಗರಿಕರಿಗಾಗಿ ನಡಿಗೆ

By Mahesh
|
Google Oneindia Kannada News

ಬೆಂಗಳೂರು, ಫೆ.6: ಕರ್ನಾಟಕ ಹಿರಿಯ ನಾಗರೀಕರ ಒಕ್ಕೂಟವು ಅವಿರತದ ಸಹಯೋಗದೊಂದಿಗೆ "ಹಿರಿಯ ನಾಗರೀಕರ ನಡಿಗೆ"ಯನ್ನು ಬೆಂಗಳೂರಿನ ಜಯನಗರದಲ್ಲಿ ಆಯೋಜಿಸಿದೆ.

ಫೆಬ್ರವರಿ 14, ಶನಿವಾರದಂದು ವಿವರಗಳು ಇಂತಿವೆ:

1. 60 ವರ್ಷಕ್ಕೂ ಮೇಲ್ಪಟ್ಟವರು ಪಾಲ್ಗೊಳ್ಳಬಹುದು,

2. ಮೂರು ಹಂತಗಳಲ್ಲಿ ನಡಿಗೆ:
* ಮೊದಲನೇಯ ಹಂತ : 80 ಮೇಲ್ಪಟ್ಟ ವಯೋಮಾನದವರಿಗೆ
* ಎರಡನೇಯ ಹಂತ : 70-80 ವಯೋಮಾನದವರಿಗೆ
* ಮೂರನೇಯ ಹಂತ : 60-70 ವಯೋಮಾನದವರಿಗೆ

Walkathon for senior citizens Jayanagar Aviratha Bengaluru

3. ಪುರುಷರಿಗೆ ಹಾಗೂ ಮಹಿಳೆಯರ ಪ್ರತ್ಯೇಕ ನಡಿಗೆ [ಹಿರಿಯ ನಾಗರಿಕರಿಗೆ ದೊರೆಯುವ ಸೌಲಭ್ಯಗಳಾವವು?]

4. 1.5 ಕೀ.ಮಿ ದೂರದ ನಡಿಗೆ

5. ಸ್ಥಳದಲ್ಲಿ ಹೆಸರು ನೋಂದಾಯಿಸಬಹುದು.

6. ಪ್ರತಿ ಹಂತದಲ್ಲೂ, ಗುರಿ ತಲುಪಿದ ಮೊದಲ ಮೂವರಿಗೆ ಪ್ರಶಸ್ತಿಯ ಗೌರವ

7. ನಡಿಗೆಯ ನಂತರ ಉಪಹಾರದ ವ್ಯವಸ್ಥೆ

ಮುಖ್ಯ ಅತಿಥಿಗಳು: ವಿಜಯಕುಮಾರ, ಜಯನಗರ ಶಾಸಕರು.
ಸ್ಥಳ: ನಂದನವನ, ಜಯನಗರ- 4ನೇ-ಟೀ ಬ್ಲಾಕ್
ಸಮಯ: ಬೆಳಿಗ್ಗೆ 7.30 ಕ್ಕೆ
ದಿನಾಂಕ: 14 ಫೆಬ್ರುವರಿ
ಮಾರ್ಗ: ನಂದನವನ-ರಾಜೀವ ಗಾಂಧಿ ರಿಸರ್ಚ್ ಸೆಂಟರ್-ಖಂಡಾಲ ಜ್ಯೂಯೆಲರ್ಸ್-ಶಾಲಿನಿ ಮೈದಾನ

ಸಂಪರ್ಕಿಸಿ:
ಶಶಿಧರ್: 98450 07960
ಸತೀಶ್: 98800 86300
ರವಿ : 9986 944710
ಫೇಸ್ ಬುಕ್ ಇವೆಂಟ್ ಪುಟಕ್ಕೆ ಕ್ಲಿಕ್ ಮಾಡಿ

English summary
Walkathon for senior citizens organized by Karnataka Senior citizen ass in association Aviratha Trust. The event wil be held on Feb.14 at Jayanagar 4th T block, MLA Vijayakumar will be the chief guest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X