ಬೆಂಗಳೂರು : ಕೆಲವು ರೈಲುಗಳ ಸಂಚಾರ ರದ್ದು
ಬೆಂಗಳೂರು, ಜುಲೈ 06 : ಮಧ್ಯ ಪ್ರದೇಶದ ಇಟಾರ್ಸಿ ಎಂಬಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಹಾನಿಯಾದ ರೈಲು ಮಾರ್ಗದ ದುರಸ್ತಿ ಮಾಡುವ ಕಾರಣ ಸೋಮವಾರ ಬೆಂಗಳೂರಿನಿಂದ ಹೊರಡುವ ಪ್ರಮುಖ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಬೆಂಗಳೂರು
ಕೇಂದ್ರ
ರೈಲು
ನಿಲ್ದಾಣದಿಂದ
ಹೊರಡಬೇಕಿದ್ದ
ಬೆಂಗಳೂರು-ಪಾಟ್ನಾ
ಎಕ್ಸ್ಪ್ರೆಸ್
(12295)
ಹಾಗೂ
ದೆಹಲಿಯ
ನಿಜಾಮುದ್ದೀನ್
ರೈಲು
ನಿಲ್ದಾಣದಿಂದ
ಹೊರಡುವ
ನಿಜಾಮುದ್ದೀನ್-ಮೈಸೂರು
ಎಕ್ಸ್ಪ್ರೆಸ್
(12782)
ರೈಲುಗಳ
ಓಡಾಟ
ಸೋಮವಾರ
ರದ್ದಾಗಿದೆ.
[ರೈಲ್ವೆ
ತತ್ಕಾಲ್
ಟಿಕೆಟ್
ಬುಕಿಂಗ್
ಸಮಯ
ಬದಲು]
ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಹೊರಬೇಕಿದ್ದ ಯಶವಂತಪುರ-ಪಾಟಲೀಪುತ್ರ ಎಕ್ಸ್ಪ್ರೆಸ್ (22352), ಯಶವಂತಪುರ-ಲಕ್ನೋ ಎಕ್ಸ್ಪ್ರೆಸ್ (22683) ರೈಲುಗಳ ಸಂಚಾರ ರದ್ದುಗೊಂಡಿದೆ. [ಪ್ರಯಾಣಿಕರ ಪರದಾಟ ತಪ್ಪಿಸಿದ ಸುವಿಧ ರೈಲು]
English summary
Train service cancelled due to repair work on Monday, July 6. 3 trains cancelled from Yeshwanthpur and Bengaluru central railway station.
Story first published: Monday, July 6, 2015, 7:29 [IST]