ಬೆಂಗಳೂರು ಪಂದ್ಯದ ದಿನ ಸಂಚಾರ ನಿರ್ಬಂಧ ಎಲ್ಲಿ?
ಬೆಂಗಳೂರು, ಅ.31 : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನ.2ರಂದು ನಡೆಯಲಿರುವ 7ನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದ ಬಿಸಿ ಬೆಂಗಳೂರು ಪೊಲೀಸರಿಗೂ ತಟ್ಟಿದೆ. ಈ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿರ್ಬಂಧ, ಬದಲಿ ಮಾರ್ಗ, ವಾಹನ ನಿಲುಗಡೆ ನಿಷೇಧ ಎಲ್ಲೆಲ್ಲಿ ಎಂಬುದರ ಬಗ್ಗೆ ಮಾಹಿತಿ ಪ್ರಕಟಿಸಿದ್ದಾರೆ.
ನ.2
ರಂದು
ಬೆಳಗ್ಗೆ
10-00
ಗಂಟೆಯಿಂದ
ರಾತ್ರಿ
11.30
ಗಂಟೆಯವರೆಗೆ
ವಾಹನಗಳ
ನಿಲುಗಡೆಯನ್ನು
ನಿಷೇಧಿಸಲಾಗಿದೆ.
1.
ಕ್ವೀನ್ಸ್
ರಸ್ತೆಯಲ್ಲಿ
ಸಿ.ಟಿ.ಓ
ವೃತ್ತದಿಂದ
ಕ್ವೀನ್ಸ್
ವೃತ್ತದ
ವರೆಗೆ
ರಸ್ತೆಯ
ಎರಡೂ
ಕಡೆ.
2.
ಎಂ.ಜಿ
ರಸ್ತೆಯಲ್ಲಿ
ಅನಿಲ್
ಕುಂಬ್ಳೆ
ವೃತ್ತದಿಂದ
ಕ್ವೀನ್ಸ್
ವೃತ್ತದ
ವರೆಗೆ
ರಸ್ತೆಯ
ಎರಡೂ
ಕಡೆ.
3.
ಲಿಂಕ್
ರಸ್ತೆಯಲ್ಲಿ
ಎಂ.ಜಿ
ರಸ್ತೆಯಿಂದ
ಕಬ್ಬನ್
ರಸ್ತೆಯ
ವರೆಗೆ.
4.
ರಾಜಭವನ
ರಸ್ತೆ,
ಟಿ.ಚೌಡಯ್ಯ
ರಸ್ತೆ
ಮತ್ತು
ರೇಸ್
ಕೋರ್ಸ್
ರಸ್ತೆಗಳಲ್ಲಿ.
5.
ಕ್ರಿಕೆಟ್
ಮೈದಾನದ
ಕಾಂಪೈಂಡಿಗೆ
ಹೊಂದಿಕೊಂಡಂತೆ
ರಸ್ತೆಯ
ಎರಡೂ
ಕಡೆ.
6.
ಸೆಂಟ್ರಲ್
ಸ್ಟ್ರೀಟ್
ರಸ್ತೆಯಲ್ಲಿ
ರಸ್ತೆಯ
ಎರಡೂ
ಕಡೆ.
7.
ಕಬ್ಬನ್
ರಸ್ತೆಯಲ್ಲಿ-
ಬಿ.ಆರ್.
ವಿ
ವೃತ್ತದಿಂದ
ಡಿಕೆನ್ಸ್
ನ್
ರಸ್ತೆ
ಜಂಕ್ಷನ್
ವರೆಗೆ
ರಸ್ತೆಯ
ಎರಡೂ
ಕಡೆ.
ಕಬ್ಬನ್
ರಸ್ತೆಯಲ್ಲಿ
ಕಾಮರಾಜ
ರಸ್ತೆ
ಜಂಕ್ಷನ್
ನಿಂದ
ಡಿಕೆನ್ಸ್ನ್
ರಸ್ತೆ
ಜಂಕ್ಷನ್
ವರೆಗೆ
ಬಿ.ಎಂ.ಟಿಸಿ.
ಬಸ್
ಗಳನ್ನು
ಹೊರತುಪಡಿಸಿ
ಇತರೆ
ಎಲ್ಲ
ತರಹದ
ವಾಹನಗಳ
ನಿಲುಗಡೆಯನ್ನು
ನಿಷೇಧಿಸಲಾಗಿದೆ.
8.
ಮದ್ರಾಸ್
ಬ್ಯಾಂಕ್
ರಸ್ತೆಯಲ್ಲಿ
ಎಸ್.ಬಿ.ಐ
ವೃತ್ತದಿಂದ
ಆಶೀರ್ವಾದಂ
ವೃತ್ತದ
ವರೆಗೆ.
9.
ಮದ್ರಾಸ್
ಬ್ಯಾಂಕ್
ರಸ್ತೆಯಲ್ಲಿ
ಎಂ.ಜಿ
ರಸ್ತೆಯಿಂದ
ಮದ್ರಾಸ್
ಬ್ಯಾಂಕ್
ರಸ್ತೆ
ವರೆಗೆ
ಹಾಗೂ
ರೆಸಿಡೆನ್ಸಿ
ರಸ್ತೆ
ವರೆಗೆ.
10.
ಮ್ಯೂಸಿಯಂ
ರಸ್ತೆಯಲ್ಲಿ
ಎಂ.ಜಿ
ರಸ್ತೆಯಿಂದ
ಮದ್ರಾಸ್
ಬ್ಯಾಂಕ್
ರಸ್ತೆ
ವರೆಗೆ
ಹಾಗೂ
ರೆಸಿಡೆನ್ಸಿ
ರಸ್ತೆವರೆಗೆ.
11.
ಕಸ್ತೂರಬಾ
ರಸ್ತೆಯಲ್ಲಿ
ಕ್ವೀನ್ಸ್
ವೃತ್ತದಿಂದ
ಹಡ್ಸನ್
ವೃತ್ತದ
ವರೆಗೆ
ಹಾಗೂ
ಗ್ರ್ಯಾಂಡ್
ರಸ್ತೆಯಲ್ಲಿ
ಸಿದ್ದಲಿಂಗಯ್ಯ
ವೃತ್ತದಿಂದ
ಆರ್.ಆರ್.ಎಂ.ಆರ್.
ವೃತ್ತದ
ವರೆಗೆ.
ಪಾರ್ಕಿಂಗ್
ನಿಷೇಧಿಸಲಾಗಿದೆ:
ಕಬ್ಬನ್
ಪಾರ್ಕ್
ಒಳಭಾಗದ
ಕಿಂಗ್
ರಸ್ತೆ,
ಪ್ರೆಸ್
ಕ್ಲಬ್
ಮುಂಭಾಗ,
ಬಾಲಭವನ
ಪೌಂಟೇನ್
ರಸ್ತೆಗಳಲ್ಲಿ
ವಾಹನಗಳ
ಪಾರ್ಕಿಂಗ್
ಕಡ್ಡಾಯವಾಗಿ
ನಿಷೇಧಿಸಲಾಗಿದೆ.
*
ಕ್ವೀನ್ಸ್ವೃತ್ತದಿಂದ
ಲ್ಯಾವೆಲ್ಲಿ
ರಸ್ತೆಯಲ್ಲಿ
ಗ್ರಾಂಟ್
ಜಂಕ್ಷನ್
ವರೆಗೆ
ರಸ್ತೆಗಳಲ್ಲಿ
ವಾಹನಗಳ
ಪಾರ್ಕಿಂಗ್
ಕಡ್ಡಾಯವಾಗಿ
ನಿಷೇಧಿಸಲಾಗಿದೆ.
*
ಸಿದ್ದಲಿಂಗಯ್ಯ
ವೃತ್ತದಿಂದ
ವಿಠಲ್
ಮಲ್ಯ
ರಸ್ತೆಯಲ್ಲಿ
ಬಿಷಪ್
ಕಾಟನ್
ಬಾಲಕಿಯ
ಶಾಲೆಯವರೆಗೆ
ರಸ್ತೆಗಳಲ್ಲಿ
ಪಾರ್ಕಿಂಗ್
ಕಡ್ಡಾಯವಾಗಿ
ನಿಷೇಧಿಸಲಾಗಿದೆ.
ವಾಹನಗಳ ನಿಲುಗಡೆಗೆ ವ್ಯವಸ್ಥೆ ಎಲ್ಲಿ?: ಈ ಕೆಳಕಂಡ ರಸ್ತೆಗಳಲ್ಲಿ ರಸ್ತೆಗಳಲ್ಲಿ ಬೆಳಗ್ಗೆ 10-00 ಗಂಟೆಯಿಂದ ರಾತ್ರಿ 11-00 ಗಂಟೆಯ ವರೆಗೆ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿರುತ್ತದೆ.
1.
ಸದಸ್ಯರು
ಹಾಗೂ
ಪಂದ್ಯ
ವೀಕ್ಷಣೆ
ಮಾಡಲು
ಬರುವವರು
ತಮ್ಮ
ವಾಹನಗಳನ್ನು
ಸೆಂಟ್
ಜೋಸೆಫ್
ಇಂಡಿಯನ್
ಹೈಸ್ಕೂಲ್
ಮತ್ತು
ಕಂಠೀರವ
ಕ್ರೀಡಾಂಗಣದಲ್ಲಿ
ನಿಲುಗಡೆಗೆ
ವ್ಯವಸ್ಥೆ
ಮಾಡಲಾಗಿದೆ.
2.
ಶಿವಾಜಿನಗರ
ಬಸ್
ನಿಲ್ದಾಣದ
1ನೇ
ಮಹಡಿಯಲ್ಲಿ
ವಾಹನಗಳನ್ನು
ನಿಲುಗಡೆ
ಮಾಡಬಹುದಾಗಿದೆ.
3.
ಬಿ.ಆರ್.ವಿ.
ಮೈದಾನದಲ್ಲಿ
ಮೆಟ್ರೋ
ಕಾಮಗಾರಿ
ನಡೆಯುತ್ತಿದ್ದು,
ವಾಹನ
ನಿಲುಗಡೆಗೆ
ಸ್ಥಳಾವಕಾಶ
ಕಡಿಮೆ
ಇರುವುದರಿಂದ
ಹಾಗೂ
ಎಂ.ಜಿ
ರಸ್ತೆ
ಸಿಟಿಒ
ವೃತ್ತದ
ಬಳಿ
ಮೆಟ್ರೋಲ
ಕಾಮಗಾರಿ
ನಡೆಯುತ್ತಿರುವುದರಿಂದ
ಸಂಚಾರ
ದಟ್ಟಣೆ
ತಪ್ಪಿಸಲು
ಕ್ರಿಕೆಟ್
ವೀಕ್ಷಣೆಗೆ
ಬರುವ
ಪ್ರೇಕ್ಷಕರು
ಸಾರ್ವಜನಿಕ
ಸಾರಿಗೆ
(ಬಿಎಂಟಿಸಿ)
ವಾಹನಗಳನ್ನು
ಬಳಸಲು
ಕೋರಲಾಗಿದೆ.
ಪಂದ್ಯ ಮುಗಿದ ನಂತರ ಬಿಎಂಟಿಸಿ ವತಿಯಿಂದ ನಗರದ ಎಲ್ಲಾ ಭಾಗಗಳಿಗೂ ಬಿಗ್-10 ಬಸ್ ವ್ಯವಸ್ಥೆ ಮಾಡಲಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ಒಳ ಮತ್ತು ಹೊರ ಹೋಗಲು ಪ್ರೇಕ್ಷಕರುಗಳಿಗೆ (ಪಾದಚಾರಿಗಳಿಗೆ) ಅನುವು ಮಾಡಿರುವ ಬಗ್ಗೆ: 1. ಗೇಟ್ ನಂ-1ರಿಂದ ಗೇಟ್ ನಂ-8 ಕ್ವೀನ್ಸ್ ರಸ್ತೆಯಲ್ಲಿ ಪಾದಚಾರಿಗಳಿಗೆ/ವೀಕ್ಷಕರುಗಳಿಗೆ ಹೋಗಲು ಅವಕಾಶ ಕಲ್ಪಿಸಿದೆ. 2. ಗೇಟ್ ನಂ.17 ಮತ್ತು ಗೇಟ್ ನಂ.20ರ ವರೆಗೆ ಲಿಂಕ್ ರಸ್ತೆಯಲ್ಲಿದ್ದು ಅನಿಲ್ ಕುಂಬ್ಳೆ ವೃತ್ತದಿಂದ ಬರುವ ಪ್ರೇಕ್ಷಕರುಗಳು/ಪಾದಚಾರಿಗಳೂ ಹೋಗಬಹುದಾಗಿರುತ್ತದೆ.