ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 2ನೇ ಟೆಸ್ಟ್, ಎಲ್ಲೆಲ್ಲಿ ಸಂಚಾರ ನಿಷೇಧ?
ಬೆಂಗಳೂರು, ನವೆಂಬರ್ 13 : ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರದಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಪಂದ್ಯ ವೀಕ್ಷಿಸಲು ನೂರಾರು ಜನರು ಆಗಮಿಸುವುದರಿಂದ ಕೆಲವು ಮಾರ್ಗಗಳಲ್ಲಿ ಸಂಚಾರ ನಿರ್ಬಂಧ ಮಾಡಲಾಗಿದೆ.
ಬೆಂಗಳೂರು
ಸಂಚಾರಿ
ಪೊಲೀಸರು
ಈ
ಕುರಿತು
ಪ್ರಕಟಣೆ
ಹೊರಡಿಸಿದ್ದು,
ನವೆಂಬರ್
14ರ
ಶನಿವಾರದಿಂದ
ನವೆಂಬರ್
18ರ
ತನಕ
ಪಂದ್ಯ
ನಡೆಯುವ
ಎಲ್ಲಾ
ದಿನಗಳು
ಬೆಳಗ್ಗೆ
9ರಿಂದ
ಸಂಜೆ
6ಗಂಟೆಯ
ತನಕ
ಈ
ನಿರ್ಬಂಧ
ಜಾರಿಯಲ್ಲಿರುತ್ತದೆ
ಎಂದು
ಸ್ಪಷ್ಟಪಡಿಸಿದ್ದಾರೆ.
[2ನೇ
ಟೆಸ್ಟ್
:
ಚಿನ್ನಸ್ವಾಮಿ
ಪಿಚ್
ಒಣಗಿಸಲು
ವಿನೂತನ
ತಂತ್ರ]
ಕಬ್ಬನ್ ಪಾರ್ಕ್ ಒಳಭಾಗದ ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ, ಬಾಲಭವನ ಪೌಂಟೇನ್ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಕಸ್ತೂರಬಾ ರಸ್ತೆಯಲ್ಲಿ ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದವರೆಗೆ ಹಾಗೂ ಗ್ರ್ಯಾಂಡ್ ರಸ್ತೆಯಲ್ಲಿ ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್. ವೃತದ ತನಕ ವಾಹನ ನಿಲ್ಲಿಸುವಂತಿಲ್ಲ. [ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸೌರಶಕ್ತಿ ಮೇಲ್ಛಾವಣಿ ಬಲ]
ಕಬ್ಬನ್ ರಸ್ತೆಯಲ್ಲಿ ಬಿ.ಆರ್.ವಿ.ವೃತ್ತದಿಂದ ಡಿಕೆನ್ಸ್ನ್ ರಸ್ತೆ ಜಂಕ್ಷನ್ ತನಕ ರಸ್ತೆಯ ಎರಡೂ ಕಡೆ. ಕಾಮರಾಜ ರಸ್ತೆ ಜಂಕ್ಷನ್ನಿಂದ ಡಿಕೆನ್ಸ್ನ್ ರಸ್ತೆ ಜಂಕ್ಷನ್ ತನಕ ಬಿಎಂಟಿಸಿ ಬಸ್ ಹೊರತುಪಡಿಸಿ ಉಳಿದವಾಹನಗಳನ್ನು ನಿಲ್ಲಿಸುವಂತಿಲ್ಲ.
ಎಲ್ಲಿ ವಾಹನ ನಿಲ್ಲಿಸುವಂತಿಲ್ಲ
*
ಕ್ವೀನ್ಸ್
ರಸ್ತೆಯಲ್ಲಿ
ಸಿ.ಟಿ.ಓ.ವೃತ್ತದಿಂದ
ಕ್ವೀನ್ಸ್
ವೃತ್ತದ
ತನಕ
ರಸ್ತೆಯ
ಎರಡೂ
ಬದಿ
*
ಎಂ.ಜಿ.ರಸ್ತೆಯಲ್ಲಿ
ಅನಿಲ್
ಕುಂಬ್ಳೆ
ವೃತ್ತದಿಂದ
ಕ್ವೀನ್ಸ್
ವೃತ್ತದ
ತನಕ
ರಸ್ತೆಯ
ಎರಡೂ
ಬದಿ
*
ಲಿಂಕ್
ರಸ್ತೆಯಲ್ಲಿ
ಎಂ.ಜಿ.ರಸ್ತೆಯಿಂದ
ಕಬ್ಬನ್
ರಸ್ತೆ
ವರೆಗೆ
*
ರಾಜಭವನ
ರಸ್ತೆ,
ಟಿ.ಚೌಡಯ್ಯ
ರಸ್ತೆ
ಮತ್ತು
ರೇಸ್ಕೋರ್ಸ್
ರಸ್ತೆಗಳಲ್ಲಿ
*
ಕ್ರಿಕೆಟ್
ಸ್ಟೇಡಿಯಂಗೆ
ಹೊಂದಿಕೊಡಂತೆ
ರಸ್ತೆಯ
ಎರಡೂ
ಕಡೆ
*
ಸೆಂಟ್ರಲ್
ಸ್ಟ್ರೀಟ್
ರಸ್ತೆಯಲ್ಲಿ
ಎರಡೂ
ಕಡೆ
*
ಮದ್ರಾಸ್
ಬ್ಯಾಂಕ್
ರಸ್ತೆಯಲ್ಲಿ
ಎಸ್.ಬಿ.ಐ.ವೃತ್ತದಿಂದ
ಆಶೀರ್ವಾದಂ
ವೃತದ
ತನಕ
*
ಮ್ಯೂಸಿಯಂ
ರಸ್ತೆಯಲ್ಲಿ
ಎಂ.ಜಿ.ರಸ್ತೆಯಿಂದ
ಮದ್ರಾಸ್
ಬ್ಯಾಂಕ್
ವರೆಗೆ
ಹಾಗೂ
ರೆಸಿಡೆನ್ಸಿ
ರಸ್ತೆವರೆಗೆ
*
ಕ್ವೀನ್ಸ್
ವೃತ್ತದಿಂದ
ಲ್ಯಾವೆಲ್ಲೆ
ರಸ್ತೆಯಲ್ಲಿ
ಗ್ರಾಂಟ್
ಜಂಕ್ಷನ್
ವರೆಗೆ
ವಾಹನ
ನಿಲ್ಲಿಸುವಂತಿಲ್ಲ
*
ಸಿದ್ದಲಿಂಗಯ್ಯ
ವೃತ್ತದಿಂದ
ವಿಠಲ್
ಮಲ್ಯ
ರಸ್ತೆಯಲ್ಲಿ
ಗ್ರಾಂಟ್
ಜಂಕ್ಷನ್ವರೆಗೆ
ರಸ್ತೆಯಲ್ಲಿ
ಪಾರ್ಕಿಂಗ್
ಮಾಡುವಂತಿಲ್ಲ.