ಲಿಂಗಾಯತ ಪ್ರತ್ಯೇಕ ಧರ್ಮ: ಟಿಬಿ ಜಯಚಂದ್ರ ಸುದ್ದಿಗೋಷ್ಠಿ ವಿವರ
ಬೆಂಗಳೂರು, ಮಾರ್ಚ್ 19: ನ್ಯಾ.ನಾಗಮೋಹನ್ ದಾಸ್ ಅವರ ನೇತೃತ್ವದ ತಂಡ ನೀಡಿದ್ದ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ವರದಿಯನ್ನು ಸಚಿವ ಸಂಪುಟವು ಅಂಗೀಕರಿಸಿದ್ದು. ಲಿಂಗಾಯತಕ್ಕೆ ಅಲ್ಪಸಂಖ್ಯಾತ ಸ್ಥಾನ ಮಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಿದೆ.
ಈ ಬಗ್ಗೆ ಕಾನೂನು ಮಂತ್ರಿ ಟಿ.ಬಿ.ಜಯಚಂದ್ರ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಅದರ ಮುಖ್ಯಾಂಶಗಳು ಇಲ್ಲಿವೆ...
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು : ಸಚಿವ ಸಂಪುಟದ ನಿರ್ಣಯ
*
ಲಿಂಗಾಯತ
ಪ್ರತ್ಯೇಕ
ಧರ್ಮ
ಮಾನ್ಯತೆ
ಬಗ್ಗೆ
ನ್ಯಾ.ನಾಗಮೋಹನದಾಸ್
ಕೊಟ್ಟಿರುವ
ವರದಿಯನ್ನು
ಸಚಿವ
ಸಂಪುಟ
ಸರ್ವ
ಸಮ್ಮತದಿಂದ
ಒಪ್ಪಿಕೊಂಡಿದೆ.
*
ಲಿಂಗಾಯತಕ್ಕೆ
ಅಲ್ಪಸಂಖ್ಯಾತ
ಸ್ಥಾನ
ಮಾನ
ನೀಡುವಂತೆ
ರಾಜ್ಯ
ಅಲ್ಪಸಂಖ್ಯಾತ
ಆಯೋಗವು
ಕೇಂದ್ರಕ್ಕೆ
ಶಿಫಾರಸ್ಸು
ಮಾಡಲಿದೆ.
*
ಬಸವತತ್ವ
ಪಾಲನೆ
ಮಾಡುವವರು
ಲಿಂಗಾಯತರು,
ಲಿಂಗಾಯತ
ಧರ್ಮಕ್ಕೆ
ಬಸವಣ್ಣನನ್ನು
ಧರ್ಮಗುರು,
ಇಷ್ಟ
ಲಿಂಗ
ದೇವರು,
ವಚನ
ಧರ್ಮ
ಗ್ರಂಥ
ಎಂದುಕೊಳ್ಳಬಹುದು.
*
ಯಾವ
ಸಚಿವರ
ವಿರೋಧವೂ
ಇಲ್ಲದೆ,
ಸಂಪುಟ
ಸಭೆಯಲ್ಲಿ
ವರದಿ
ಅಂಗೀಕಾರವಾಗಿದೆ.
*
ಕೆಲ
ಕ್ಷಣಗಳ
ಕಾಲ
ಸುದ್ದಿಗೋಷ್ಠಿಯಲ್ಲಿ
ಗೊಂದಲದ
ವಾತಾವರಣ
*
ಶಿಫಾರಸ್ಸು
ಕಳಿಸುವ
ದಿನಾಂಕವನ್ನು
ಸರ್ಕಾರ
ನಿರ್ಧಾರ
ಮಾಡಲಿದೆ.
*
ಲಿಂಗಾಯತರಿಗೆ
ನೀಡಲಾಗುವ
ಮೀಸಲಾತಿಗಳನ್ನು
ಮುಂದಿನ
ದಿನಗಳಲ್ಲಿ
ನಿರ್ಧಾರ
ಮಾಡಲಾಗುತ್ತದೆ.
*
ವೀರಶೈವ
ಲಿಂಗಾಯತರು,
ಲಿಂಗಾಯತ
ಧರ್ಮದ
ಭಾಗ