ತೇಜಸ್ವಿ 79: ಚಿತ್ರಕಲಾ ಪರಿಷತ್ತಿನಲ್ಲಿ ವಿಶಿಷ್ಟ ಜೇಡಲೋಕ
ಬೆಂಗಳೂರು, ಸೆ. 07: ಕನ್ನಡದ ವಿಶಿಷ್ಟ ಸಾಹಿತಿ ದಿವಂಗತ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಬದುಕು ಬರಹ ಹಾಗೂ ಚಿಂತನೆಗಳನ್ನು ಎಲ್ಲರ ಮುಂದಿಡುವ ನಿಟ್ಟಿನಲ್ಲಿ ಪ್ರತಿ ವರ್ಷ ಚಿತ್ರಕಲಾ ಪರಿಷತ್ತಿನಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಈ ಬಾರಿ ತೇಜಸ್ವಿ ಜೀವಲೋಕ 79- ಜೇಡಲೋಕ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಛಾಯಾಚಿತ್ರ ಪ್ರದರ್ಶನ, ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮವಿರುತ್ತದೆ.
ಕಾರ್ಯಕ್ರಮ
ವಿವರ:
ದಿನಾಂಕ
:
ಸೆಪ್ಟೆಂಬರ್
08,2017.
ಶುಕ್ರವಾರ.
ಬೆಳಗ್ಗೆ
:
11:30ಕ್ಕೆ
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ,ಬೆಂಗಳೂರು.
ಉದ್ಘಾಟನೆ:
ಪ್ರಕಾಶ್
ರೈ,
ನಟ,
ನಿರ್ದೇಶಕ
ಮುಖ್ಯ
ಅತಿಥಿ:
*
ಬಸವರಾಜ
ರಾಯರೆಡ್ಡಿ,
ಉನ್ನತ
ಶಿಕ್ಷಣ
ಸಚಿವ
*
ಡಾ.
ಎಂ
ಸಂಜಪ್ಪ,
ವಿಶ್ರಾಂತ
ವಿಜ್ಞಾನಿ,
ನಿವೃತ್ತ
ನಿರ್ದೇಶಕರು,
ಭಾರತೀಯ
ಸಸ್ಯ
ಸರ್ವೇಕ್ಷಣಾ
ಸಂಸ್ಥೆ.
*
ಡಾ.
ಸೀನಪ್ಪ,
ಜೇಡ
ವಿಜ್ಞಾನಿ
ಅಧ್ಯಕ್ಷತೆ
ಡಾ.
ಬಿ.
ಎಲ್
ಶಂಕರ್,
ಅಧ್ಯಕ್ಷರು,
ಚಿತ್ರಕಲಾ
ಪರಿಷತ್,
ಬೆಂಗಳೂರು
ಆಯೋಜನೆ: ಈಶ್ವರ್ ಪ್ರಸಾದ್, ನಿಸರ್ಗ ಸಂರಕ್ಷಣಾ ಸಂಸ್ಥೆ. (ಒನ್ಇಂಡಿಯಾ ಸುದ್ದಿ)