ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೇಜಸ್ವಿ 79: ಚಿತ್ರಕಲಾ ಪರಿಷತ್ತಿನಲ್ಲಿ ವಿಶಿಷ್ಟ ಜೇಡಲೋಕ

By Mahesh
|
Google Oneindia Kannada News

ಬೆಂಗಳೂರು, ಸೆ. 07: ಕನ್ನಡದ ವಿಶಿಷ್ಟ ಸಾಹಿತಿ ದಿವಂಗತ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಬದುಕು ಬರಹ ಹಾಗೂ ಚಿಂತನೆಗಳನ್ನು ಎಲ್ಲರ ಮುಂದಿಡುವ ನಿಟ್ಟಿನಲ್ಲಿ ಪ್ರತಿ ವರ್ಷ ಚಿತ್ರಕಲಾ ಪರಿಷತ್ತಿನಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಈ ಬಾರಿ ತೇಜಸ್ವಿ ಜೀವಲೋಕ 79- ಜೇಡಲೋಕ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಛಾಯಾಚಿತ್ರ ಪ್ರದರ್ಶನ, ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮವಿರುತ್ತದೆ.

ಕಾರ್ಯಕ್ರಮ ವಿವರ:
ದಿನಾಂಕ : ಸೆಪ್ಟೆಂಬರ್ 08,2017. ಶುಕ್ರವಾರ.
ಬೆಳಗ್ಗೆ : 11:30ಕ್ಕೆ

Spider world Tribute to Kannada Writer KP Poornachandra Tejaswi

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ,ಬೆಂಗಳೂರು.

ಉದ್ಘಾಟನೆ: ಪ್ರಕಾಶ್ ರೈ, ನಟ, ನಿರ್ದೇಶಕ

ಮುಖ್ಯ ಅತಿಥಿ:

* ಬಸವರಾಜ ರಾಯರೆಡ್ಡಿ, ಉನ್ನತ ಶಿಕ್ಷಣ ಸಚಿವ
* ಡಾ. ಎಂ ಸಂಜಪ್ಪ, ವಿಶ್ರಾಂತ ವಿಜ್ಞಾನಿ, ನಿವೃತ್ತ ನಿರ್ದೇಶಕರು, ಭಾರತೀಯ ಸಸ್ಯ ಸರ್ವೇಕ್ಷಣಾ ಸಂಸ್ಥೆ.
* ಡಾ. ಸೀನಪ್ಪ, ಜೇಡ ವಿಜ್ಞಾನಿ

ಅಧ್ಯಕ್ಷತೆ
ಡಾ. ಬಿ. ಎಲ್ ಶಂಕರ್, ಅಧ್ಯಕ್ಷರು, ಚಿತ್ರಕಲಾ ಪರಿಷತ್, ಬೆಂಗಳೂರು

ಆಯೋಜನೆ: ಈಶ್ವರ್ ಪ್ರಸಾದ್, ನಿಸರ್ಗ ಸಂರಕ್ಷಣಾ ಸಂಸ್ಥೆ. (ಒನ್ಇಂಡಿಯಾ ಸುದ್ದಿ)

English summary
Explore the world of Spiders and pay tribute to Kannada Writer, novelist, photographer, ornithologist, publisher, painter and environmentalist KP Poornachandra Tejaswi. Witness unique event at Chitrakala Parishat, Bengaluru on September 08, 2017
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X