ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಲಮಂಡಳಿ ನೌಕರರ ಸಂಘದ ಚುನಾವಣೆಯಲ್ಲಿ ರುದ್ರೇಗೌಡ ತಂಡಕ್ಕೆ ಜಯ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 7: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ರುದ್ರೇಗೌಡ ನೇತೃತ್ವದಲ್ಲಿ ಉದಯ ಸೂರ್ಯ ತಂಡದ ಎಲ್ಲರೂ ಜಯ ಸಾಧಿಸಿದ್ದಾರೆ. ಕಳೆದ ಅವಧಿಯಲ್ಲಿ ಸೋಲನುಭವಿಸಿದ್ದ ರುದ್ರೇಗೌಡ ಅವರು ಈ ಬಾರಿ ಸುಲಭವಾದ ಜಯ ದಾಖಲಿಸಿದ್ದಾರೆ.

ಜಲಮಂಡಳಿ ನೌಕರರ ಅನುಕೂಲದ ಸಲುವಾಗಿ ಹಲವು ಯೋಜನೆಗಳ ಬಗ್ಗೆ ಅವರು ಈಗಾಗಲೇ ಪ್ರಸ್ತಾವ ಮಾಡಿದ್ದಾರೆ. ಅದರಲ್ಲೂ ವೇತನ ಪರಿಷ್ಕರಣೆ, ಸಿಬ್ಬಂದಿ ನೇಮಕಾತಿ ಹಾಗೂ ಪಿಂಚಣಿ ನಿಧಿ ಸ್ಥಾಪನೆ ಪ್ರಮುಖವಾದವು. ನೌಕರರ ಸಂಘದಲ್ಲಿ ಜಯ ಗಳಿಸಿದವರ ಹೆಸರು, ಹುದ್ದೆ ಹಾಗೂ ಪಡೆದ ಮತಗಳ ವಿವರ ಇಂತಿದೆ.

Rudre Gowda and team registered huge victory in BWSSB employees elections

ನೀರು, ಒಳಚರಂಡಿ ಸಂಪರ್ಕಕ್ಕೆ ರಸ್ತೆ ಅಗೆಯಲು ಬಿಬಿಎಂಪಿ ಅನುಮತಿ ಕಡ್ಡಾಯ ನೀರು, ಒಳಚರಂಡಿ ಸಂಪರ್ಕಕ್ಕೆ ರಸ್ತೆ ಅಗೆಯಲು ಬಿಬಿಎಂಪಿ ಅನುಮತಿ ಕಡ್ಡಾಯ

ರುದ್ರೇಗೌಡ- ಅಧ್ಯಕ್ಷ 1194

ಎಸ್.ಜಿ.ಮುರಳಿ- ಉಪಾಧ್ಯಕ್ಷ 1223

ಎ.ಗೋವಿಂದರಾಜು- ಪ್ರಧಾನ ಕಾರ್ಯದರ್ಶಿ 1150

ಕೂಡಲ ಸಂಗಪ್ಪ- ಜಂಟಿ ಕಾರ್ಯದರ್ಶಿ 1181

ಎಚ್.ಬೈಲಾಂಜನೇಯ- ಸಂಘಟನಾ ಕಾರ್ಯದರ್ಶಿ 1253

ಎಸ್.ರವಿಚಂದ್ರ- ಖಜಾಂಚಿ 1229

ರಾಜಕಾಲುವೆಗೆ ತ್ಯಾಜ್ಯ, ಜಲಮಂಡಳಿ ವಿರುದ್ಧ ದೂರುರಾಜಕಾಲುವೆಗೆ ತ್ಯಾಜ್ಯ, ಜಲಮಂಡಳಿ ವಿರುದ್ಧ ದೂರು

ಕಾರ್ಯಕಾರಿ ಸಮಿತಿ ಸದಸ್ಯರ ವಿವರ:

ಟಿ.ಭರತ್ ಕುಮಾರ್ 1192

ಎಸ್.ಸಿ.ಚಂದ್ರಮೋಹನ್ 1201

ಗಿರಿಗೌಡ 1153

ಎಸ್.ಗೋವರ್ಧನ್ 1185

ಜಿ.ಮಹೇಂದ್ರ ರಾಜು 1157

ಬಿ.ಮಹೇಶ್ 1144

ಮುನಿರೆಡ್ಡಿ1173

ಸಿ.ಪ್ರಶಾಂತ್ 1180

ರಾಮಲಿಂಗ 1141

ಸಿ.ರಮೇಶ್ 1149

ಸಿ.ರವಿಕುಮಾರ್ 1157

ಎಚ್.ರೂಪಾ 1168

ಬಿ.ಸಂದೀಪ್ 1119

ಎಚ್.ಆರ್.ತೇಜಸ್ ಕುಮಾರ್ 1169

ಜಿ.ವರದರಾಯಸ್ವಾಮಿ 1172

English summary
Rudre Gowda and team registered huge victory in BWSSB employees elections which was held on October 5th, Friday. Here is the details of winning candidates and their votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X