ಪ್ರೊ. ಜಿ. ವೆಂಕಟಸುಬ್ಬಯ್ಯ ಗೆ 'ಪದ್ಮಶ್ರೀ' ಪ್ರದಾನ
ಬೆಂಗಳೂರು, ಮೇ 18: ಕೇಂದ್ರ ಸರ್ಕಾರದ ನಿರ್ದೇಶನದಂತೆ, ಕನ್ನಡ ನಿಘಂಟು ತಜ್ಞ, ಶತಾಯುಷಿ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರಿಗೆ ಇತ್ತೀಚೆಗೆ ಅವರ ನಿವಾಸದಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವಿಚಾರವನ್ನು ವಾರ್ತಾ ಇಲಾಖೆ ಫೋಟೋ ಸಮೇತ ತಡವಾಗಿ ಪ್ರಕಟಿಸಿದೆ.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ಚಂದ್ರ ಕುಂಠಿಯ ಅವರು, ಪ್ರೊ. ವೆಂಕಟಸುಬ್ಬಯ್ಯ ಮನೆಗೆ ಭೇಟಿ ನೀಡಿ ಪ್ರಶಸ್ತಿ ನೀಡಿ ಗೌರವಿಸಿದರು. ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ. ಶಂಕರ್ ಈ ಸಂದರ್ಭದಲ್ಲಿ ಹಾಜರಿದ್ದರು.
{promotion-urls}
Comments
English summary
Renowned Kannada writer, grammarian, editor, lexicographer and critic Prof. G. Venkatasubbiah has been felicitated with one of the dignified civil award 'Padmashree' recently in Bengaluru.
Story first published: Thursday, May 18, 2017, 9:50 [IST]