2ಜಿ ಹಗರಣದ ರಹಸ್ಯ ಹೇಳಲಿದ್ದಾರೆ ಪ್ರಶಾಂತ್ ಭೂಷಣ್
ಬೆಂಗಳೂರು, ನ.27 : ಕೇಂದ್ರದಲ್ಲಿ ಅಧಿಕಾರ ನಡೆಸಿದ ಯುಪಿಎ ಸರ್ಕಾರದ ಬಹುದೊಡ್ಡ ಹಗರಣ 2 ಜಿ ಸ್ಪೆಕ್ಟ್ರಂ ಕುರಿತು ಹೆಚ್ಚು ತಿಳಿದುಕೊಳ್ಳಬೇಕೆ?, ಶನಿವಾರ ಬಿಡುವು ಮಾಡಿಕೊಂಡರೆ ಸುಪ್ರೀಂಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಈ ಬಗ್ಗೆ ಹೆಚ್ಚು ಮಾಹಿತಿ ನೀಡಲಿದ್ದಾರೆ.
ಆಮ್
ಆದ್ಮಿ
ಪಕ್ಷದ
ಮುಖಂಡ
ಮತ್ತು
ಹಿರಿಯ
ವಕೀಲರಾದ
ಪ್ರಶಾಂತ್
ಭೂಷಣ್
ನ.29ರ
ಶನಿವಾರ
2ಜಿ
ಹಗರಣ
ಮತ್ತು
ಸಿಬಿಐ
ತನಿಖೆಯ
ಬಗ್ಗೆ
ಬೆಂಗಳೂರಿನ
ಆಮ್
ಆದ್ಮಿ
ಪಕ್ಷದ
ಕಚೇರಿಯಲ್ಲಿ
ಮಾತನಾಡಲಿದ್ದಾರೆ.
ಮಧ್ಯಾಹ್ನ
1.30ಕ್ಕೆ
ಕಾರ್ಯಕ್ರಮ
ನಡೆಯಲಿದೆ.
ರೂ. 1.74 ಲಕ್ಷ ಬೃಹತ್ ಮೊತ್ತದ 2ಜಿ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎ. ರಾಜಾ ರಾಜೀನಾಮೆಯನ್ನು ನೀಡಿದ್ದರು.
ಕಾರ್ಯಕ್ರಮದ
ವಿವರ
*
ದಿನಾಂಕ
:
ನವೆಂಬರ್
29,
ಶನಿವಾರ
*
ಸಮಯ
:
ಮಧ್ಯಾಹ್ನ
1.30
ರಿಂದ
2.30
*
ಸ್ಥಳ
:
ಆಮ್
ಆದ್ಮಿ
ಪಕ್ಷದ
ಕಚೇರಿ
*
ವಿಳಾಸ
:
#32,
2ನೇ
ಮಹಡಿ
ಕ್ಯಾಸ್ಟಲ್
ಸ್ಟ್ರೀಟ್
(
ಬ್ರಿಗೇಡ್
ರಸ್ತೆಯ
ಹತ್ತಿರ
),
ಅಶೋಕ
ನಗರ
ಬೆಂಗಳೂರು
-560025