ನ.22, 23ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಬೆಂಗಳೂರು, ನವೆಂಬರ್ 22: ಈಗಾಗಲೇ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹೈರಾಣಾಗಿರುವ ಸಿಲಿಕಾನ್ ಸಿಟಿ ಬೆಂಗಳೂರು ನಗರದ ಜನರಿಗೆ ಬೆಸ್ಕಾಂ ಮತ್ತೊಂದು ಶಾಕ್ ನೀಡಿದೆ.
ಹಲವು ಪ್ರದೇಶಗಳಲ್ಲಿ ವಿದ್ಯುತ್ ನಿರ್ವಹಣಾ ಕಾರ್ಯ ಇರುವುದರಿಂದ ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಅಧಿಕಾರಿಗಳು ತಿಳಿಸಿದ್ದಾರೆ. ಪವರ್ ಕಟ್ ಸಮಸ್ಯೆಗೆ ತಕ್ಕಂತೆ ಕೆಲಸಗಳನ್ನು ಮಾಡಿಕೊಳ್ಳುವುದು ಉತ್ತಮ. ಬೆಸ್ಕಾಂ ಮನವಿಗೆ ಸಹಕರಿಸಬೇಕು ಎಂದು ನಿಗಮ ಕೇಳಿಕೊಂಡಿದೆ. ಮಳೆ ನಡುವೆಯೇ ವಿದ್ಯುತ್ ಸಂಪರ್ಕ ಕಡಿತಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಬೆಳಗ್ಗೆ 10ರಿಂದ 5:30ರವರೆಗೆ ಸಿದ್ದಾಪುರ 2ನೇ ಬ್ಲಾಕ್, 18ನೇ ಕ್ರಾಸ್, 8ನೇ ಕ್ರಾಸ್, 6ನೇ ಕ್ರಾಸ್, 10ನೇ ಮೇನ್, 1ನೇ ಬ್ಲಾಕ್, 3ನೇ ಬ್ಲಾಕ್, 18ನೇ ಕ್ರಾಸ್, 7ನೇ ಕ್ರಾಸ್, ಸೋಮೇಶ್ವರ ನಗರ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ಪಶ್ಚಿಮ
ವಲಯದ
ಈ
ಪ್ರದೇಶಗಳಲ್ಲಿ
ವಿದ್ಯುತ್
ಕಡಿತ
ವಿಜಯನಗರ,
ಹೊಸಹಳ್ಳಿ,
ಹಂಪಿನಗರ,
ರೆಮ್ಕೊ
ಲೇಔಟ್,
ಬಿನ್ನಿ
ಲೇಔಟ್,
ಸೆಂಟ್ರಲ್
ಎಕ್ಸೈಸ್
ಲೇಔಟ್,
ಎಂಸಿ
ಲೇಔಟ್,
ಸಿಇಎಸ್
ಲೇಔಟ್,
ಬಾಪೂಜಿ
ಲೇಔಟ್,
ಸರಸ್ವತಿ
ನಗರ,
ಜಿಕೆಡಬ್ಲ್ಯೂ
ಲೇಔಟ್,
ಸೆಕ್ರೆಟರಿಯೇಟ್
ಲೇಔಟ್,
ಮರೇನಹಳ್ಳಿ,
ವಿಡಿಯಾ
ಲೇಔಟ್,
ವಿಡಿಯಾ
ಲೇಔಟ್,
ಬಸವೇಶ್ವರ
ಬಡಾವಣೆ,
ಬಿಎಚ್ಇಎಲ್
ಟೌನ್ಶಿಪ್,
ಸುಬ್ಬಣ್ಣ
ಗಾರ್ಡನ್,
ಬಸವೇಶ್ವರ
ಬಡಾವಣೆ,
ವಿಎಚ್ಬಿಸಿಎಸ್
ಲೇಔಟ್,
ಪ್ರಿಯದರ್ಶಿನಿ
ಲೇಔಟ್,
ಗಂಗೊಂಡನಹಳ್ಳಿ,
ಚಂದ್ರಾ
ಲೇಔಟ್,
ಮೈಕೋ
ಲೇಔಟ್,
ಬಿಸಿಸಿ
ಲೇಔಟ್,
ಕೊಟ್ಟಿಗೆಪಾಳ್ಯ,
ಪಂಚಶೀಲ
ನಗರ,
ಸಂಜೀವಿನಿನಗರ,
ಮೂಡಲಪಾಳ್ಯ,
ವಿ.ಜಿ.
ಪಾಲಯಪಾಳ್ಯದಲ್ಲಿ
ಬೆಳಗ್ಗೆ
10ರಿಂದ
5:30ರವರೆಗೆ
ವಿದ್ಯುತ್
ಸರಬರಾಜಿನಲ್ಲಿ
ವ್ಯತ್ಯಯ
ಆಗಲಿದೆ..
ದಕ್ಷಿಣ
ವಲಯದ
ಈ
ಭಾಗದಲ್ಲಿ
ವಿದ್ಯುತ್
ವ್ಯತ್ಯಯ
ಇಂದು
ದಕ್ಷಿಣ
ವಲಯದಲ್ಲಿರುವ
ಯಡಿಯೂರು,
ಸೋಮೇಶ್ವರನಗರ,
ಮಂತ್ರಿ
ಟ್ರಾಂಕ್ವಿಲ್
ಅಪಾರ್ಟ್ಮೆಂಟ್
ಮತ್ತು
ಗೋಕುಲಂ
ಅಪಾರ್ಟ್ಮೆಂಟ್ನಲ್ಲಿ
ವಿದ್ಯುತ್
ವ್ಯತ್ಯಯ
ಉಂಟಾಗಲಿದೆ.
ನ.23
ರಂದು
ಪಶ್ಚಿಮ
ವಲಯದಲ್ಲಿ
ವಿದ್ಯುತ್
ವ್ಯತ್ಯಯ
ವಿಜಯನಗರ,
ಹೊಸಹಳ್ಳಿ,
ಹಂಪಿನಗರ,
ರೆಮ್ಕೊ
ಲೇಔಟ್,
ಕಯಾನ್
ಲೇಔಟ್,
ಸೆಂಟ್ರಲ್
ಎಕ್ಸೈಸ್
ಲೇಔಟ್,
ಎಂಸಿ
ಲೇಔಟ್,
ಸಿಇಎಸ್
ಲೇಔಟ್,
ಬಾಪೂಜಿ
ಲೇಔಟ್,
ಜಿಕೆಡಬ್ಲ್ಯೂ
ಲೇಔಟ್,
ಸೆಕ್ರೆಟರಿಯೇಟ್
ಲೇಔಟ್,
ಮಾರೇನಹಳ್ಳಿ,
ವಿಡಿಯಾ
ಲೇಔಟ್,
ಅತ್ತಿಗುಪ್ಪೆಯಲ್ಲಿ
ವಿದ್ಯುತ್
ಕಡಿತವಾಗಲಿದೆ.
,
ಬಸವೇಶ್ವರ
ಲೇಔಟ್,
ಸುಬ್ಬಣ್ಣ
ಗಾರ್ಡನ್,
ಬಿಎಚ್ಇಎಲ್
ಟೌನ್ಶಿಪ್,
ವಿಎಚ್ಬಿಸಿಎಸ್
ಲೇಔಟ್,
ಪ್ರಿಯದರ್ಶಿನಿ
ಲೇಔಟ್,
ವಿನಾಯಕ
ಲೇಔಟ್,
ಶಿವಾನಂದ್
ನಗರ,
ಮೂಡಲಪಾಳ್ಯ,
ಚಂದ್ರಾ
ಲೇಔಟ್,
ಕೆನರಾ
ಬ್ಯಾಂಕ್
ಕಾಲೋನಿ,
ಅನುಭವ
ನಗರ,
ಮಾರುತಿ
ನಗರ,
ನಾಗರಭಾವಿ
ಮುಖ್ಯ
ರಸ್ತೆ,
ಬಿಸಿಸಿ
ಲೇಔಟ್,
ಜಿ.ಸಿ.ಸಿ.
ಪ್ರಶಾಂತ
ನಗರ,
ಸಂಪಿಗೆ
ಲೇಔಟ್,
ಅಮರಜ್ಯೋತಿ
ನಗರ,
ಎಚ್ವಿಆರ್
ಲೇಔಟ್,
ಮಾನಸ
ನಗರ,
ಟೀಚರ್ಸ್
ಲೇಔಟ್,
ಎನ್ಜಿಇಎಫ್
ಲೇಔಟ್
ಮತ್ತು
ಪಂಚಶೀಲ
ನಗರದಲ್ಲಿ
ಬೆಳಗ್ಗೆ
10
ಗಂಟೆಯಿಂದ
ಸಂಜೆ
5.30
ರವರೆಗೆ
ವಿದ್ಯುತ್
ಸರಬರಾಜು
ಇರುವುದಿಲ್ಲ.
ಉತ್ತರ
ವಲಯದಲ್ಲಿ
ವಿದ್ಯುತ್
ಸಂಪರ್ಕ
ವ್ಯತ್ಯಯ
ಉತ್ತರ
ವಲಯದ
ಪ್ರದೇಶಗಳಾದ
ಜಿಕೆವಿಕೆ
ಲೇಔಟ್,
ಯಶೋಧಾನಗರ,
ಟ್ಯಾಂಕ್
ಬಂಡ್
ರಸ್ತೆ,
ವೆಂಕಟ್
ವಿಂಗ್
ರಾಯಲ್,
ಬಾಗಲೂರು
ಮುಖ್ಯರಸ್ತೆ,
ದ್ವಾರಕಾ
ನಗರ,
ಬಿಇಎಲ್
ಸೌತ್
ಕಾಲೋನಿ,
ಕಲಾನಗರ,
ಕಮ್ಮಗೊಂಡನಹಳ್ಳಿ,
ಪಾರ್ವತಮ್ಮ
ಲೇಔಟ್,
ಕೆನರಾ
ಬ್ಯಾಂಕ್
ಲೇಔಟ್,
ಅತ್ತೂರು
ಲೇಔಟ್,
ಮುನೇಶ್ವರ
ಲೇಔಟ್,
ವೀರಸಾಗರನಗರ,
ಸಂತೋಷನಗರ
,
ತ್ರಿವಿಕ್
ಅಪಾರ್ಟ್ಮೆಂಟ್ಗಳು,
ಹನುಮಯ್ಯ
ಲೇಔಟ್,
ಕೊಡಿಗೇಹಳ್ಳಿ,
ಬಾಲಾಜಿ
ಲೇಔಟ್,
ಬಿಇಎಲ್
ಲೇಔಟ್
ಮತ್ತು
ಎಚ್ಎಂಟಿ
ಲೇಔಟ್ನಲ್ಲಿ
ಬೆಳಗ್ಗೆ
10
ರಿಂದ
ಸಂಜೆ
5ರವರೆಗೆ
ವಿದ್ಯುತ್
ಕಡಿತವಾಗಲಿದೆ.
ಪೂರ್ವ
ವಲಯದಲ್ಲಿಯೂ
ವಿದ್ಯುತ್
ಕಡಿತ
ಪೂರ್ವ
ವಲಯದ
ಅಮ್ಮ
ಭಗವಾನ್
ದೇವಸ್ಥಾನ,
ದೊಮ್ಮಲೂರು
ಸುತ್ತಮುತ್ತ,
ಡಬಲ್
ರಸ್ತೆ,
ವರ್ತೂರು
ರಸ್ತೆ,
ನಾಗವಾರ
ಪಾಳ್ಯ,
ಸಂತ
ಅಂತೋಣಿ,
ಬಿಬಿಎಂಪಿ
ಕಚೇರಿ
ಮತ್ತು
ಎನ್ಆರ್ಐ
ಲೇಔಟ್ನಂತಹ
ಪ್ರದೇಶಗಳಲ್ಲಿ
ಬೆಳಿಗ್ಗೆ
10
ರಿಂದ
ಸಂಜೆ
4
ರವರೆಗೆ
ವಿದ್ಯುತ್
ವ್ಯತ್ಯಯ
ಉಂಟಾಗಲಿದೆ.
Recommended Video