ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನವೆಂಬರ್ 10ರಂದು 'ನಾಡಿ ಮಿಡಿತದ ದಾರಿ' ಪುಸ್ತಕ ಬಿಡುಗಡೆ

|
Google Oneindia Kannada News

ಬೆಂಗಳೂರು, ನವೆಂಬರ್ 9: ನೀಲಿಮಾ ಪ್ರಕಾಶನವು ಡಾ. ಶಿವಾನಂದ ಕುಬಸದ ಅವರ 'ನಾಡಿ ಮಿಡಿತದ ದಾರಿ' ಎನ್ನುವ ಪುಸ್ತಕದ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿದೆ.

ಅಂಕಿತ ಪುಸ್ತಕ ಪ್ರಕಾಶನದಿಂದ 5 ಪುಸ್ತಕಗಳ ಬಿಡುಗಡೆಅಂಕಿತ ಪುಸ್ತಕ ಪ್ರಕಾಶನದಿಂದ 5 ಪುಸ್ತಕಗಳ ಬಿಡುಗಡೆ

ಪುಸ್ತಕ ಬಿಡುಡೆ ಕಾರ್ಯಕ್ರಮವು ನವೆಂಬರ್ 10ರಂದು ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ.

Naadi Miditada Daari Book Release On November 10

ನಟ ನಿರ್ದೇಶಕ ಎಸ್.ಎನ್. ಸೇತೂರಾಂ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಪುಸ್ತಕದ ಕುರಿತು ರಾಘವೇಂದ್ರ ಆಚಾರ್ಯ ಅವರು ಮಾತನಾಡಲಿದ್ದಾರೆ. ಡಾ. ಶಿವಾನಂದ ಕುಬಸದ ಉಪಸ್ಥಿತರಿರಲಿದ್ದಾರೆ.

English summary
Neelima Publications Organising Dr.Shivanand's Naadi Miditada Daari book Release programme on November 10 Kannada sahitya prishat Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X