ಪತ್ರಕರ್ತ ರವಿಬೆಳಗೆರೆಗೆ ಲಘು ಹೃದಯಾಘಾತ: ಆಸ್ಪತ್ರೆಗೆ ದಾಖಲು
Recommended Video
ರವಿ
ಬೆಳಗೆರೆಗೆ
ಲಘು
ಹೃದಯಾಘಾತ
|
ಆಸ್ಪತ್ರೆಗೆ
ದಾಖಲು
|
Oneindia
Kannada
ಬೆಂಗಳೂರು, ಸೆಪ್ಟೆಂಬರ್ 22: ಪತ್ರಕರ್ತ ರವಿಬೆಳಗೆರೆ ಅವರಿಗೆ ಶುಕ್ರವಾರ ರಾತ್ರಿ ಲಘು ಹೃದಯಾಘಾತ ಉಂಟಾಗಿದೆ.
ರವಿ ಬೆಳಗೆರೆಗೆ ಜಯದೇವದಲ್ಲಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ
ಅವರನ್ನು ಕೂಡಲೇ ಕೆಂಗೇರಿ ಬಳಿಯ ಬಿಜಿ ಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಬಿಜಿಎಸ್ ವೈದ್ಯರು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.
ಪತ್ರಕರ್ತ ರವಿ ಬೆಳಗೆರೆ ಜಾಮೀನು ರದ್ದತಿಗೆ ಹೈಕೋರ್ಟ್ ನಕಾರ
ಹೃದಯ ಸಂಬಂಧೀ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಕಳೆದ ಡಿಸೆಂಬರ್ ತಿಂಗಳಿನಲ್ಲಿಯೇ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿತ್ತು.
Comments
English summary
Kannada Journalist Ravi Belagere admitted to BGS hospital near Kengeri due to mild heart attack on Sep 21.
Story first published: Saturday, September 22, 2018, 13:43 [IST]